“ಮಧ್ಯ ವಾರ್ಷಿಕ ವಲಯ ಸಮ್ಮೇಳನ.”
1 min read
ದಿನಾಂಕ 18/06/2023 ರಂದು ಬೀರೂರಿನಲ್ಲಿ ಜೆಸಿಐ ವಲಯ 14 ರ ಮಧ್ಯವಾರ್ಷಿಕ ವಲಯ ಸಮ್ಮೇಳನ ನಡೆಯಿತು. ಈ ಸಂದರ್ಭದಲ್ಲಿ ಜೆಸಿಐ ಮೂಡಿಗೆರೆ ಘಟಕಕ್ಕೆ ಸಮಾಜ ಸೇವೆ, ವ್ಯಕ್ತಿ ವಿಕಸನ, ಅರೋಗ್ಯ ಅರಿವು ಕಾರ್ಯಕ್ರಮ, ಉದ್ಯಮ ಶೀಲತಾ ಅಭಿವೃದ್ಧಿ ಕಾರ್ಯಕ್ರಮ, ರಕ್ತದಾನ ಶಿಬಿರ, ಪರಿಸರ ಸಂರಕ್ಷಣಾ ಅಭಿಯಾನ, ಮುಂತಾದ ವಿಭಾಗಗಳಲ್ಲಿ ಹಲವು ಪ್ರಶಸ್ತಿಗಳನ್ನು ದೊರಕಿರುತ್ತದೆ.ಈ ಸಾಧನೆಗೆ ಕಾರಣೀಕರ್ತರಾದ ಸರ್ವರಿಗೂ ಜೆಸಿಐ ಮೂಡಿಗೆರೆಯ ಅಧ್ಯಕ್ಷರಾದ ಜೆಸಿ ಸವಿತಾ ರವಿ ಕೃತಜ್ಞತೆಗಳನ್ನು ತಿಳಿಸಿದರು.
ಮಧ್ಯ ವಾರ್ಷಿಕ ವಲಯ ಸಮ್ಮೇಳನಕ್ಕೆ ಆಗಮಿಸಿದಂತಹ
ಜೆಸಿ ಅಣ್ಣಾ ನಾಯ್ಕ್ , ಜೆಸಿ ರವಿಕುಮಾರ್, ಜೆಸಿ ಯೋಗೇಶ್, ಜೆಸಿ ಮಂಜುಳಾ ಅಣ್ಣಾ ನಾಯ್ಕ್, ಜೆಸಿ ಮೀನಾಕ್ಷಿ ರವಿಕುಮಾರ್, ಜೆಸಿ ಶಶಿಕರಣ್ , ಜೇಸಿರೇಟ್ ಶೃತಿ ಶಶಿಕರಣ್,ಜೆಸಿ ಕೆ.ಎನ್.ರವಿ, ಜೆಸಿ ಹಮೀದ್ , ಜೆಸಿ ಸುಪ್ರಿತ್ , ಜೆಸಿ ಪ್ರಸಾದ್, ಜೆಸಿ ಆಕಾಶ್ , ಜೆಸಿ ಪ್ರದೀಪ್ ಕೆ.ಕೆ, ಜೆಸಿ ಮೇಘ ವಿಕಾಸ್, ಜೆಸಿ ಕೃತಿ ಪ್ರದೀಪ್, ಜೆಸಿ ರೇಖಾ ನಾಗರಾಜ್, ಜೆಸಿ ವಿದ್ಯಾ ರಾಜು, ಜೆಸಿ ದೀಪಿಕಾ ಪ್ರಸಾದ್, ಜೆಸಿ ಕವಿತಾ ಸಂತೋಷ್, ಜೆಸಿ ನಿಶ್ಚಿತ ಯತೀಶ್, ಜೆಸಿ ವಿದ್ಯಾ.ಕೆ
ಜೆಸಿ ಚರಣಕುಮಾರ್, ಜೆಸಿ ಪಂಕಜ,ಇವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.










