“ನಿಧನ ವಾರ್ತೆ.”
1 min read
ದಕ್ಷಿಣ ಕನ್ನಡ ಜಿಲ್ಲೆಯ,ಮಂಗಳೂರು ಸಮೀಪದ, ಕೃಷ್ಣಾಪುರದ 7th ಬ್ಲಾಕ್ ನಿವಾಸಿಯಾಗಿರುವ ಹಾಗೂ ಬೆಂಗರೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಮುಅಝೀನ್ ಅಗಿ ಸೇವೆಯಲ್ಲಿದ್ದ ಹಸೈನಾರ್ ಮುಸ್ಲಿಯಾರ್ ಅವರು ದಿನಾಂಕ 18/06/2023ರ ಭಾನುವಾರದಂದು ಮಗ್ರಿಬ್ ಸಮಯಕ್ಕೆ ಹೃದಯಾಘಾತದಿಂದ ನಿಧನರಾದರು.ಇವರ ಅಂತ್ಯಕ್ರಿಯೆ ದಿನಾಂಕ 19/06/2023ರ ಸೋಮವಾರದಂದು ಸ್ವಗ್ರಾಮದಲ್ಲಿ ನಡೆಯಿತು.
ಬರಹ ಕೃಪೆ.
ಶಾಹಿನ್ ಅತ್ತಾಜೆ.
ಬಂಗಾಡಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.










