“ಲೊಕಾಯುಕ್ತ ಜನ ಸಂಪರ್ಕ ಸಭೆ.”
1 min read
ದಿನಾಂಕ 14/06/2023ರ ಬುಧವಾರದಂದು ಮೂಡಿಗೆರೆ ಪಟ್ಟಣದ ತಾಲ್ಲೂಕು ಪಂಚಾಯಿತಿಯ ದೀನ್ ದಯಾಳ್ ಉಪಾಧ್ಯಾಯ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಜನ ಸಂಪರ್ಕ ಸಭೆಯಲ್ಲಿ ಲೋಕಾಯುಕ್ತ DYSP ತಿರುಮಲೇಶ್,ಸರ್ಕಲ್ ಇನ್ಸ್ಪೆಕ್ಟರ್ ಎ.ಜಿ.ರಾಥೋಡ್.,ಇನ್ಸ್ಪೆಕ್ಟರ್ ಬಿ.ಮಲ್ಲಿಕಾರ್ಜುನ್ ಹಾಗೂ
ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಣಾಧಿಕಾರಿಗಳು,ತಹಸಿಲ್ದಾರ್ ಮತ್ತು ಬೇರೆ ಬೇರೆ ಇಲಾಖೆಯ ಮುಖ್ಯಸ್ಥ ರು,ಅರ್ಜಿದಾರರು ಭಾಗವಹಿಸಿದ್ದರು.

ಸಮಸ್ಯೆಗಳ ಬಗ್ಗೆ ನೀಡಿದ ಅರ್ಜಿಯನ್ನು ಸಕಾಲದಲ್ಲಿ ಇತ್ಯರ್ಥ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಕಾನೂನು ಬಿಟ್ಟು ಕೆಲಸ ಮಾಡಿದರೆ ತಕ್ಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನೀರಿಕ್ಷೆಯ ಸಾರ್ವಜನಿಕರು ಭಾಗವಹಿಸದೆ ಇದ್ದದ್ದು ವಿಪರ್ಯಾಸ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.









