“ಪ್ರಥಮ ಅಧಿಕಾರಿಗಳ ಸಭೆ.ಮೂಡಿಗೆರೆ. ಭರವಸೆಯ ಶಾಸಕಿ ನಯನ ಮೋಟಮ್ಮರವರಿಂದ.”
1 min read
ದಿನಾಂಕ 26/05/2023ರ ಶುಕ್ರವಾರದಂದು ನಡೆದ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಆಯಾ ಇಲಾಖೆಯ ಕುಂದು ಕೊರತೆಗಳ ಬಗ್ಗೆ ಮತ್ತು ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿದರು.

ಆಯಾ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳಿಲ್ಲದಂತೆ ಕೆಲಸಗಳು ಆಗಬೇಕು ಆಗ ಮಾತ್ರ ಒಂದು ತಾಲ್ಲೂಕು ಅಭಿವೃದ್ಧಿಯಾಗುತ್ತದೆ ಎಂದರು.

ಅಧಿಕಾರಿಗಳು ಸಾರ್ವಜನಿಕರನ್ನು ನಿರ್ಲಕ್ಷ್ಯ ಭಾವದಿಂದ ನೋಡುವುದು ನನ್ನ ಗಮನಕ್ಕೆ ಬಂದಿದೆ,.ಭ್ರಷ್ಟಾಚಾರದ ವಿಚಾರಗಳು ಕೂಡ ಕೇಳಿದ್ದೇನೆ,ಆ ರೀತಿಯ ಲೋಪಗಳು ಆಗದಂತೆ ಕರ್ತವ್ಯ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






