*”ಗೋಲ್ ಮಾಲ್…. ಗೋಲ್ ಮಾಲ್….. ಗೋಲ್ ಮಾಲ್…..”*
1 min read
‘ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಬಂದ ಹಣ ಮೂಡಿಗೆರೆಯಲ್ಲಿ ಬಾರಿ ಗೋಲ್ ಮಾಲ್.’
ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ತುಂಬಾ ಜನರು ಎರಡು ಮೂರು ಬಾರಿ ಎಲ್ಲಾ ರೀತಿಯ ಅನುದಾನ ತೆಗೆದು ಕೊಂಡಿದ್ದಾರೆ ತುಂಬಾ ಜನರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಅರ್ಜಿ ಹಾಕಿದ್ರು ಕೂಡ ಅವರ ಅರ್ಜಿ ಯನ್ನು ತಿರಸ್ಕರಿಸಿದ್ದಾರೆ ಯಾಕೆ ಕೆಲವೊಂದು ಇಲಾಖೆಗೆ ಈ ಕ್ಷೇತ್ರದ ಶಾಸಕರು ಆ ಇಲಾಖೆಯ ಸಮಿತಿಗೆ ಅಧ್ಯಕ್ಷರು ಆಗಿರುತ್ತಾರೆ ಅದರಿಂದ ಈ ವಿಷಯ ಶಾಸಕರ ಗಮನಕ್ಕೆ ಬಾರದಂತೆ ಒಂದು ಪಟ್ಟಿ ತಯಾರಿಸಿ ಅವರ ಲಾಭಕ್ಕಾಗಿ ದುಡ್ಡಿಗೆ ಮಾರಾಟ ಮಾಡುತ್ತಾರೆ ಇದು ಮೂಡಿಗೆರೆ ಯಲ್ಲಿ ನಡೆದು ಕೊಂಡು ಬಂದಿದೆ ಇನ್ನೂ ಮುಂದೆ ಯಾವರೀತಿ ಆಗುತ್ತೆ ಎಂಬುದನ್ನು ಈ ಬಾರಿ ನೊಡಬೇಕು ಅಷ್ಟೇ ಯಾಕಂದ್ರೆ ನಾನು ಬಿ.ಬಿ ನಿಂಗಯ್ಯನವರು ಶಾಸಕರಾದ ಸಂದರ್ಭದಲ್ಲಿ ಅರ್ಜಿ ಹಾಕಿದ್ದೆ ಮತ್ತೆ ಎಂ.ಪಿ.ಕುಮಾರಸ್ವಾಮಿ ಅವರು ಶಾಸಕರಾದ ಸಂದರ್ಭದಲ್ಲಿ ಅರ್ಜಿ ಹಾಕಿದ್ದೆ ನಮ್ಮ ಅರ್ಜಿ ಯನ್ನು ಅನೇಕ ಬಾರಿ ತಿರಸ್ಕರಿಸಿದ್ದಾರೆ ಯಾಕೆ ಎಂಬುದು ಇದುವರೆಗೂ ನನಗೆ ಗೊತ್ತಿಲ್ಲ.ನಾಯಕರುಗಳು ಜನಾಂಗವನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಿ ಯಾರೊ ಹೇಳುವ ಚಾಡಿ ಮಾತಿಗೆ ಕಿವಿಗೊಡದೆ ಜನಾಂಗದ ಪರ ಕೆಲಸ ಮಾಡುತ್ತೀರ ಅಂತ ನಮಗೆ ನಂಬಿಕೆ ಇದೆ. ಆ ನಂಬಿಕೆಯನ್ನು ಉಳಿಸಿಕೊಂಡರೆ ಸಾಕು.
ಬರಹ ಕೃಪೆ.
ಹೊನ್ನೇಶ್ ಬೆಟ್ಟಗೆರೆ ಬಹುಜನ ಸಮಾಜ ಪಕ್ಷದ
ಬಣಕಲ್ ಹೊಬಳಿಯ ಅಧ್ಯಕ್ಷರು ಮೂಡಿಗೆರೆ ವಿಧಾನ ಸಭಾ ಕ್ಷೇತ್ರ
9110401975.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






