“ನಿಧನ ವಾರ್ತೆ.”
1 min read
T C ಮಧುರಾಜ್ ಗೌಡ ಎಂಬ 23ವರ್ಷ ಪ್ರಾಯದ ಯುವಕ ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಬಣಕಲ್ ಹೋಬಳಿಯ,ಫಲ್ಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಬರಗಂಡಿ ಗ್ರಾಮದ ನಿವಾಸಿ ಚಂದ್ರೆಗೌಡ ಮತ್ತು ಸುನಂದ ಇವರ ಒಬ್ಬನೇ ಪುತ್ರ ದಿನಾಂಕ 21/05/2023ರ ಭಾನುವಾರದಂದು ಮಧ್ಯಾಹ್ನ ಅಕಾಲಿಕ ಮರಣಹೊಂದಿದ್ದು ಅವರ ಅಂತ್ಯಕ್ರಿಯೆ ದಿನಾಂಕ 22/05/2023ರ ಸೋಮವಾರದಂದು ಬೆಳಿಗ್ಗೆ 11ಗಂಟೆಗೆ ತುಂಬರಗಂಡಿಯಲ್ಲಿ ನೆರವೇರಲಿದೆ ಅವರ ಆತ್ಮಕ್ಕೆ ಶಾಂತಿ ಹಾಗೂ ತುಂಬರಗಂಡಿ ಕುಟುಂಬವರ್ಗದವರಿಗೆ ದುಃಖ ಮರೆಸುವ ಶಕ್ತಿ ನೀಡಲಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




