ಸ್ಕೂಟಿ ಮತ್ತು ಪಿಕಪ್ ನಡುವೆ ಅಪಘಾತ….
1 min read
ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿ. ನಿಡುವಾಳೆಯ ಉರುವಿನ್ ಖಾನ್ ಅಂಬೇಡ್ಕರ್ ನಗರ ಸಮೀಪ ಸ್ಕೂಟಿ ಮತ್ತು ಪಿಕಪ್ ನಡುವೆ ಅಪಘಾತ ನಡೆದು ಸ್ಕೂಟಿ ಚಾಲಕ ಸಂಪತ್ ( ಸಂತೋಷ್ ) 37 ವರ್ಷ ಇವರ ಸ್ಥಿತಿ ಗಂಭೀರವಾಗಿದ್ದು . ನಿಡುವಾಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಮಾಡಿ. ಸಮಾಜ ಸೇವಕ ಆರಿಫ್ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ವಾಹನದಲ್ಲಿ ಮಂಗಳೂರಿಗೆ ಕರೆದೊಯ್ದರು……

ವರದಿ……
ಮಗ್ಗಲಮಕ್ಕಿ ಗಣೇಶ್.
ನ್ಯೂಸ್ ಬ್ಯೂರೊ ಅವಿನ್ ಟಿ.ವಿ