“ಟಿ.ಎ.ಪಿ.ಸಿ.ಎಂ.ಎಸ್. ಚುನಾವಣೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಮೂಡಿಗೆರೆ ರೈತ ಭವನದಲ್ಲಿ ನೆಡೆದ ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆಯಲ್ಲಿ ವಿ. ಕೆ. ಶಿವೇಗೌಡ ಅವರು ಅಧ್ಯಕ್ಷರಾಗಿ ಮತ್ತು ಹಂತೂರು ಉತ್ತಮ್ ಕುಮಾರ್ ಅವರು ಉಪಾದ್ಯಕ್ಷರಾಗಿ ವಿಜೇತರಾಗಿದ್ದಾರೆ. ಇ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡರು ಸಹ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಉತ್ತಮ್ ಕುಮಾರ್ ಅವರು ಗೆದ್ದು ಎರಡನೇ ಬಾರಿಗೆ ಉಪಾಧ್ಯಕ್ಷರಾಗಿದ್ದಾರೆ ಹಾಗೂ ವಿ.ಕೆ. ಶಿವೇಗೌಡರು ಮೊದಲ ಬಾರಿ ಆಯ್ಕೆಯಾಗಿದ್ದಾರೆ.
ನಮ್ಮ ವಾಹಿನಿಯ ಪರವಾಗಿ ವಿಜೇತರಿಗೆ ಅಭಿನಂದನೆಗಳು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




