“ಡಿಕೆಶಿ ಹುಟ್ಟುಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ.”
1 min read
ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಹಣ್ಣುಹಂಪಲು ಹಂಚಲಾಯಿತು.




ಈ ಸಂದರ್ಭದಲ್ಲಿ ಬಣಕಲ್ ಯು ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ ಆಶ್ರಿತ್ಗೌಡ, ಪ್ರತಾಪ್, ಹಮ್ಜಾ, ಅಫೀಲ್, ಮದೀಶ್, ಸತೀಶ್, ಮನೋಜ್, ತನ್ಸಿರ್, ಗಣೇಶ್, ಪ್ರೇಮ್ಕುಮಾರ್, ಸುರೇಶ್, ರಝಾಕ್, ತನಿಶ್ ಮುಂತಾದವರು ಇದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್.ಅವಿನ್ ಟಿವಿ.
9448305990.




