“ಮತ ಯಾಚನೆ.”
1 min read
ದಿನಾಂಕ 04/05/2023ರ ಗುರುವಾರದಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲೂಕಿನ,ಬಣಕಲ್ ಹೋಬಳಿಯ ಬಿ.ಹೊಸಹಳ್ಳಿ,ಗೋಣಿಬೀಡು ಹೋಬಳಿಯ ಬೈದುವಳ್ಳಿ, ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಗುಡಿಗೆ, ಬಾಳೆಗದ್ದೆ ಗ್ರಾಮದ ಸೀಗಡಿ ಮೂಲೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರುದೀಪಕ್ ದೊಡ್ಡಯ್ಯ ಅವರ ಪರವಾಗಿ ಮತ ಯಾಚನೆ ಮಾಡಿದರು.





ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಬಣಕಲ್ ಹೋಬಳಿಯ ಅಧ್ಯಕ್ಷರಾದ ಅನು ಕುಮಾರ್ (ಪಟ್ಟದೂರು ಪುಟ್ಟಣ್ಣ), ಪ್ರಚಾರ ಪ್ರಮುಖರಾದ ಕೆ.ಸಿ.ರತನ್,ಬಣಕಲ್ ಹೋಬಳಿಯ,ಬಿ.ಹೊಸಹಳ್ಳಿ ಗ್ರಾಮದ ಶರತ್ ಬಿ.ಹೊಸಹಳ್ಳಿ,ಶ್ರೇಯಸ್ ಬಿ.ಹೊಸಹಳ್ಳಿ, ಪ್ರಸನ್ನ ಬಿ.ಹೊಸಹಳ್ಳಿ ಹಾಗೂ ಗೋಣಿಬೀಡು ಹೋಬಳಿ ಅಧ್ಯಕ್ಷರಾದ ಭರತ್, ಕನ್ನೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಚಿಕೇತ್,ರವೀಂದ್ರ,ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸಂತೋಷ್ ಕುಂಬರಡಿ ಹಾಗೂ ಯುವಮೋರ್ಚಾದ ಅಧ್ಯಕ್ಷರಾದ ಯತೀಶ್,ಪ್ರಧಾನ ಕಾರ್ಯದರ್ಶಿಗಳಾದ ಸಂಜೀವ್ ಪ್ರಸಾದ್,ಸಿ.ಎಲ್. ಪೂರ್ಣೇಶ್ ಹಾಗೂ ಪಕ್ಷದ ಕಾರ್ಯಕರ್ತರು ವಿವಿಧ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.

