“ಮತ ಬೇಟೆ.”
1 min readಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲೂಕಿನ, ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರು ಬೆಳ್ಳಮ್ ಬೆಳಿಗ್ಗೆಯೆ ಗೋಣಿಬೀಡಿನ ಹೊಯ್ಸಳಲು ಬೂತಿನಲ್ಲಿ ಹೊಯ್ಸಳಲು ಕಾಳೇಶ್ವರನ ಆಶೀರ್ವಾದ ಪಡೆದು ಗ್ರಾಮದ ಎಲ್ಲಾ ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡಿದರು.







ಈ ಸಂದರ್ಭದಲ್ಲಿ ನಿಡಗೋಡು ಸುನೀಲ್, ಮೂಡಿಗೆರೆ ಮಂಡಲ ಅಧ್ಯಕ್ಷರಾದ ಜೆ.ಎಸ್.ರಘು ಜನ್ನಾಪುರ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.