“ಮತ ಬೇಟೆ.”
1 min read


ದಿನಾಂಕ 26/04/2023ರ ಮಂಗಳವಾರದಂದು ಕಳಸ ತಾಲೂಕಿನ,ಹಿರೇಬೈಲಿನಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಮತ ಯಾಚನೆ ಮಾಡಿದರು,ಹಾಗೂ ಮಾಜಿ ಮಂತ್ರಿಗಳಾದ ಪ್ರಮೋದ್ ಮಧ್ವರಾಜ್ ಅವರು ಸಾಥ್ ನೀಡಿದರು.



ಈ ಸಂಧರ್ಭದಲ್ಲಿ ಕಳಸ ಮಂಡಲದ ಅಧ್ಯಕ್ಷ ನಾಗಭೂಷಣ್,ಶೇಷಗಿರಿ,ನಾಗೇಶ್ ಭಟ್,ಸುಂದರೇಶ್ ನರ್ಗಲ್,ವಸಂತ್ ಹಿರೇಬೈಲ್,ಹಾಗೂ ನೂರಾರು ಕಾರ್ಯಕರ್ತರು ಸೇರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.