“ಬಿ ಎಸ್ ಪಿ ಸೇರಿದ ಯುವಕರು.”
1 min read


ಮೂಡಿಗೆರೆ ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ದಿನಾಂಕ 25/04/2023ರ ಸೋಮವಾರದಂದು ಬೇರೆ ಬೇರೆ ಪಕ್ಷದಿಂದ ಬೇಸತ್ತು ಊರುಬಗೆ ಗ್ರಾಮದ ಸುನೀಲ್, ಸತ್ತಿಗನಹಳ್ಳಿ ಸುಮಂತ್, ಊರುಬಗೆ ಸುಪ್ರೀತ್, ಬಿಎಸ್ಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್, ಜಿಲ್ಲಾ ಸಂಯೋಜಕರು ಯು ಬಿ ಮಂಜಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಕ್ಕಿ ಮಂಜುನಾಥ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಉದುಸೆ ಮಹೇಶ್, ತಾಲ್ಲೂಕು ಬಿವಿಫ್ ಸಂಯೋಜಕರು ಅಭಿಜಿತ್ ಹೆಡದಳ್, ಯು ಬಿ ನಾಗೇಶ್ ಇದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.