AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀಮತಿ ಸುಧಾ ಗಂಡ ಸೋಮನಾಥ ಆಯ್ಕೆ ಆಗಿದ್ದಾರೆ ಅಭಿನಂದನೆಗಳು ಸಲ್ಲಿಸಿದರು avintvcom

1 min read
Featured Video Play Icon

ಕಾಂಗ್ರೆಸ್ ನ ದಲಿತ ಯುವನಾಯಕ ಮಲ್ಲೇಶ ದೇವರಮನಿ ಯವರು ಗಂಗಾವತಿ ನಗರಸಭೆ ಕಾಂಗ್ರೆಸ್ ತಕ್ಕೆಗೆ ಬಂದಿದ್ದಕ್ಕೆ ಮೊದಲಿಗೆ ನಗರಸಭೆ ಅದ್ಯಕ್ಷರಾದ ಶ್ರೀಮತಿ ಮಾಲಾಶ್ರೀ ಗಂಡ ಸಂದೀಪ್ ಕುಮಾರ್ ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ಸುಧಾ ಗಂಡ ಸೋಮನಾಥ ಆಯ್ಕೆ ಆಗಿದ್ದಾರೆ ಅಭಿನಂದನೆಗಳು ಸಲ್ಲಿಸಿದರು ಈ ಒಂದು ಆಡಳಿತ ಮಾಜಿ ಸಚಿವರಾದ ಸನ್ಮಾನ್ಯಶ್ರೀ ಇಕ್ಬಾಲ್ ಅನ್ಸಾರಿ ಆಶೀರ್ವಾದದಿಂದ ಹಾಗೂ ಗಂಗಾವತಿಯ ಟೌನ್ MLA ಹಾಗೂ ಗಂಗಾವತಿ ರಾಜಿಕೀಯ ಚಾನಿಕ್ಯರಾದ ಶ್ರೀ ಶಾಮೀದ್ ಮನಿಯಾರ್ ಅಣ್ಣನವರ ನಾಯಕತ್ವದಲ್ಲಿ ನಗರಸಭೆ ಅಧಿಕಾರ ಚುಕ್ಕಾಣಿ ಕಾಂಗ್ರೆಸ್ ಹಿಡಿಯಲಾಯಿತು ಕಾಂಗ್ರೆಸ್ ನ ದಲಿತ ಯುವನಾಯಕ ಮಲ್ಲೇಶ ದೇವರಮನಿ ಯವರು ಗಂಗಾವತಿ ನಗರಸಭೆ ಕಾಂಗ್ರೆಸ್ ತಕ್ಕೆಗೆ ಬಂದಿದ್ದಕ್ಕೆ ಮೊದಲಿಗೆ ನಗರಸಭೆ ಅದ್ಯಕ್ಷರಾದ ಶ್ರೀಮತಿ ಮಾಲಾಶ್ರೀ ಗಂಡ ಸಂದೀಪ್ ಕುಮಾರ್ ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ಸುಧಾ ಗಂಡ ಸೋಮನಾಥ ಆಯ್ಕೆ ಆಗಿದ್ದಾರೆ ಅಭಿನಂದನೆಗಳು ಸಲ್ಲಿಸಿದರು ಈ ಒಂದು ಆಡಳಿತ ಮಾಜಿ ಸಚಿವರಾದ ಸನ್ಮಾನ್ಯಶ್ರೀ ಇಕ್ಬಾಲ್ ಅನ್ಸಾರಿ ಆಶೀರ್ವಾದದಿಂದ ಹಾಗೂ ಗಂಗಾವತಿಯ ಟೌನ್ MLA ಹಾಗೂ ಗಂಗಾವತಿ ರಾಜಿಕೀಯ ಚಾನಿಕ್ಯರಾದ ಶ್ರೀ ಶಾಮೀದ್ ಮನಿಯಾರ್ ಅಣ್ಣನವರ ನಾಯಕತ್ವದಲ್ಲಿ ನಗರಸಭೆ ಅಧಿಕಾರ ಚುಕ್ಕಾಣಿ ಕಾಂಗ್ರೆಸ್ ಹಿಡಿಯಲಾಯಿತು

About Author