AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಯವುದೇ ಒತ್ತಡಕ್ಕೆ ಮಣಿಯದೇ ರಸ್ತೆ ಅಗಲೀಕರಣಕ್ಕೆ ಮುಂದಾಗಬೇಕು:* *ಬಿ.ಸಿ.ದಯಾಕರ್* ಮೂಡಿಗೆರೆ ಹ್ಯಾಂಡ್‌ಪೋಸ್ಟ್ ನಿಂದ ಚಿಕ್ಕಮಗಳೂರು ಮೂಗುತಿಹಳ್ಳಿವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶೀಘ್ರವಾಗಿ ಚಾಲನೆ ನೀಡಬೇಕೆಂದು ರೈತ ಸಂಘದ...

ಕರ್ನಾಟಕದಲ್ಲಿ ಮಳೆಯ ಆರ್ಭಟ ....! ಈ ಬಾರಿ ಮುಂಗಾರು ಮಳೆ ರೈತರಲ್ಲಿ ಉಲ್ಲಾಸ ಉತ್ಸಾಹ ಮೂಡಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿತ್ತು. ಇಂದು ಸಹ...

1 min read

ಮೂಡಿಗೆರೆಯಲ್ಲಿ ಮಾದಕ ದ್ರವ್ಯ ವಿರೋಧ ಜಾಥಾ ಮೂಡಿಗೆರೆ: ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧ ದಿನದ ಅಂಗವಾಗಿ, ಮೂಡಿಗೆರೆ ಪೊಲೀಸ್ ಠಾಣೆಯ ಆಶ್ರಯದಲ್ಲಿ ಗುರುವಾರ ಜನಜಾಗೃತಿ ಜಾಥಾವನ್ನು ಆಯೋಜಿಸಲಾಯಿತು....

1 min read

ಅಂತರ ರಾಷ್ಟ್ರೀಯ ಮಾದಕವಸ್ತುಗಳ ವಿರೋಧಿ ದಿನ ಆಚರಣೆ.ಮೂಡಿಗೆರೆ. ಶಾಲಾ ಮಕ್ಕಳು ಮತ್ತು ಆಟೊ ಚಾಲಕರ ವತಿಯಿಂದ. ಪೊಲೀಸ್ ಇಲಾಖೆಯಿಂದ ಬೆಂಬಲವನ್ನು ನೀಡಿದರು.

1 min read

" ನಡೆಯಲರಿಯದೆ ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು ? ............ಬಸವಣ್ಣ ನಮ್ಮ ಆತ್ಮಾವಲೋಕನಕ್ಕಾಗಿ‌ ಅಧ್ಬುತ ನುಡಿಗಳು. ಈಗಲ್ಲಾ 12 ನೇ ಶತಮಾನದ ಕಾಲದಲ್ಲಿ ಬಸವಣ್ಣ ಬರೆದ ವಚನ....

1 min read

ಜಿಂಕೆ ಜಿಗಿತ.... ಮೂಡಿಗೆರೆ ತಾಲೂಕಿನ ಹೆಸಗಲ್ ಗ್ರಾಮ ಪಂಚಾಯಿತಿ.ಬಿಳಗೊಳ ಶಿವಾಜಿ ನಗರದ ಸಮಾಜ ಸೇವಕರಾದ ಹಸೆನಾರ್ ಬಿಳಗೊಳ ಅವರ ಮನೆಗೆ ಇಂದು ಬೆಳಿಗ್ಗೆ 9.ಗಂಟೆಗೆ ದೊಡ್ಡ ದೇಹದ...

1 min read

ಒಂದು ಕಹಿ ನೆನಪು ಮತ್ತು ಎಚ್ಚರಿಕೆ..... ಜೂನ್ 25 - 1975, ಜೂನ್ 25 - 2025.... ಸರಿಯಾಗಿ 50 ವರ್ಷಗಳ ಹಿಂದೆ..... ತುರ್ತು ಪರಿಸ್ಥಿತಿ (...

1 min read

ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಅಸಲಿಯತ್ತು........ ಧಾರಾವಾಹಿ ಎಂಬ ಮನರಂಜನಾ ಬಲೆಯೊಳಗೆ ನಮ್ಮ ಹೆಣ್ಣು ಮಕ್ಕಳು..... ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ...

1 min read

ಮೂರನೇ ಮ‌ಹಾಯುಧ್ಧದ ಸಾಧ್ಯತೆ ಎಷ್ಟು ಮತ್ತು ಹೇಗೆ........ ಎರಡು ಮಹಾ ಯುದ್ಧಗಳ ಪ್ರಾಥಮಿಕ ಕಾರಣಗಳು, ಯುದ್ಧಪೂರ್ವದ ಬೆಳವಣಿಗೆಗಳು, ಯುದ್ಧ ಪ್ರಾರಂಭವಾಗಲು ಕಾರಣವಾದ ದಿಢೀರ್ ಘಟನೆಗಳು, ಯುದ್ಧ ಮುಂದುವರಿದ...

ಅವಿನ್ ಟಿವಿ ಸುದ್ದಿಜಾಲ ✒️: ತನ್ನೊಳಗೆ ಒಡಮೂಡಿದ ಆ ಪ್ರೇಮಾಂಕುರಗಳನೆಲ್ಲ ಒಂದು ಜತನದೊಂದಿಗೆ ಜೋಪಾನಮಾಡಿಕೊಂಡು,ನೊಂದ ಮನಕ್ಕೊಂದು ಬದುಕು ಕಟ್ಟಿಕೊಟ್ಟು, ತನ್ನದಲ್ಲದ ಮಗನಿಗೆ ತಾನು ಅಪ್ಪನ ಸ್ಥಾನಮಾನವನ್ನು ಇಡಿಯಾಗಿ...

preload imagepreload image
20:39