ಶ್ರೀ ಕಳಸೇಶ್ವರ ದೇವಾಲಯ ಜಾತ್ರಾ ಮಹೋತ್ಸವಕ್ಕೆ ಕಾರ್ಯಕ್ರಮಕ್ಕೆ ಮಾಜಿ ಸಚಿವರಾದ ಬಿ. ಬಿ. ನಿಂಗಯ್ಯ ನವರು
1 min read
*ಕಳಸ*
ತಾಲ್ಲೂಕಿನ ದಕ್ಷಿಣ ಕಾಶಿ ಶ್ರೀ ಕಳಸೇಶ್ವರ ದೇವಾಲಯ ಜಾತ್ರಾ ಮಹೋತ್ಸವಕ್ಕೆ ಕಾರ್ಯಕ್ರಮಕ್ಕೆ ಮಾಜಿ ಸಚಿವರಾದ ಬಿ. ಬಿ. ನಿಂಗಯ್ಯ ನವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಕಳಸ ತಾಲ್ಲೂಕು ಅಧ್ಯಕ್ಷರಾದ ಸಂತೋಷ ಹೀನಾರಿ ರವರು, ಮಂಜಪಯ್ಯ ರವರು,ಹೆಚ್.ಡಿ.ಜ್ವಾಲನಯ್ಯ ರವರು,ಸಂತೋಷ್ ಮರಸಣಿಗೆ ರವರು,ಭಾಸ್ಕರ್ ರವರು,ಬಿ.ಜೆ. ಚಂದ್ರೇಗೌಡರು,ಆದರ್ಶ್ ಬಾಳೂರು , ನೀಲಯ್ಯರವರು,ನಾಗೇಂದ್ರ ಹಿರೇಬೈಲ್ ರವರು,ಸಂತೋಷ್ ಬೆಟ್ಟಗೆರೆ, ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು…
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |