*75 ನೇ ಸ್ವಾತಂತ್ರ್ಯ ಭಾರತ ಅಮೃತಮಹೋತ್ಸವ*
1 min read
*75 ನೇ ಸ್ವಾತಂತ್ರ್ಯ ಭಾರತ ಅಮೃತಮಹೋತ್ಸವ* 75.ನೆ ಸ್ವಾತಂತ್ರ ಭಾರತ ಅಮೃತ ಮಹೋತ್ಸವ ದಿಂದ ಸ್ವರ್ಣಿಮಾ ಭಾರತದೆಡೆಗೆ ಎಂಬ ಕಾರ್ಯಕ್ರಮವನ್ನು sDM it i ಕಾಲೇಜು ಸಂಸೆ ಯಲ್ಲಿ ನೆರವೇರಿಸಲಾಯಿತು.
ಈ ಕಾರ್ಯಕ್ರಮ ದಲ್ಲಿ ಉಪಸ್ಥಿತರಾಗಿ, ಕಾಲೇಜಿನ ಪ್ರಿನ್ಸಿಪಲ್, ಸತೀಶ್.,,
ದನ್ ಕುಮಾರ್ .
ಹಾಗೂ ಹಾಗೂ ಲಕ್ಷ್ಮಿ ಬಿಕೆ ಅಕ್ಕ.
ಬ್ರಹ್ಮಕುಮಾರಿ ಸೆಂಟರ್ ಕಳಸ ಆಧ್ಯಾತ್ಮದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು
ಕಾಲೇಜಿನ ಅದ್ಯಾಪಕರುಗಳು.
ವಿದ್ಯಾರ್ಥಿಗಳು ಬಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |