*ಆಹಾರದ ಕಿಟ್ ವಿತರಣೆ*
1 min read
*ಆಹಾರದ ಕಿಟ್ ವಿತರಣೆ*
3/1/2022ಮೂಡಿಗೆರೆ ಬಿಳಗುಳ
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯವತಿಯಿಂದ ಈ ದಿನ ಬೆಳಗ್ಗೆ 10 30ಕ್ಕೆ ಚಿಕ್ಕಮಗಳೂರು ಸಂಸ್ಥೆಯ ಕೋಶಾಧಿಕಾರಿ ಯಾದ ಮಂಜುನಾಥ್ A T ರವರು ಕೋವಿಡ್ ನಿಂದ ನೊಂದವರಿಗೆ ದಿನಸಿ ಕಿಟ್ ಅನ್ನು ಮೂಡಿಗೆರೆ ಯ ಸುತ್ತ ಮುತ್ತ 12 ಕಿಟ್ ಗಳನ್ನು ವಿತರಣೆ ಮಾಡಲಾಯಿತು. ವಿತರಣೆಯ ಸಮಯದಲ್ಲಿ ಕಾಫಿನಾಡು ಸಮಾಜಸೇವಕರಾದ ಹಸೈನಾರ್ ಹಾಗೂ ಅಬ್ದುಲ್ ರಹ್ಮಾನ್. M.K. ಮತ್ತು ಮುಸ್ತಾಕ್ ಮತ್ತು ಗ್ರಾಮಸ್ಥರು ಜೊತೆಯಲ್ಲಿ ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
Good facilities and Best treatment Center Bangalore |