*ಪುರಸ್ಕಾರ*
1 min read
*ಪುರಸ್ಕಾರ*
ಶಿವಮೊಗ್ಗದ ಪ್ರತಿಷ್ಟಿತ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಯ ರಜತ ಮಹೋತ್ಸವ ಆಚರಣೆಯ ನೆನಪಿನಲ್ಲಿ ಮಲೆನಾಡಿನ ಬಹುಮುಖ ಪ್ರತಿಭೆ 92 ಬಾರಿ ರಕ್ತದಾನ ಮಾಡಿದ ದಾಖಲೆಯ ಕಲಾವಿದ ಕಲಾಶ್ರೀ ಅಭಿನವ ಗಿರಿರಾಜ್ ರವರನ್ನು “ಕರುನಾಡು ಪದ್ಮಶ್ರೀ ರಾಜ್ಯ ಪ್ರಶಸ್ತಿ” ಲಭಿಸಿದೆ ಇಂದು ಶಿವಮೊಗ್ಗ ದಲ್ಲಿ ಮದ್ಯಾಹ್ನ 3ಗಂಟೆಗೆ ನಡೆದ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪತ್ರಕರ್ತ ರು ಛಾಯಾಗ್ರಾಹಕರು ಆಗಿರುವ ಇವರು ಅಭಿನವ ಪ್ರತಿಭಾ ವೇದಿಕೆ ಮುಖ್ಯಸ್ತರಾಗಿದ್ದು ಅಂತರಾಷ್ಟ್ರೀಯ ಜೇಸಿ ಸಂಸ್ಥೆ ಯ ಪೂರ್ವಧ್ಯಕ್ಷರಾಗಿದ್ದಾರೆ. ಕಲೆ ಕ್ರೀಡೆ ಸಾಮಾಜಿಕ ಕಾರ್ಯಕ್ರಮ ನಿರ್ವಹಿಸುತ್ತಿರುವ ಇವರು ಹತ್ತು ಹಲವಾರು ಸಂಘಟನೆ ಯಲ್ಲಿ ಗುರುತಿಸಿ ಕೊಂಡಿದ್ದಾರೆ ವಿವಿಧ ಸಂಘಟನೆಗಳು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿವೆ
ಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿ ಪತಂಜಲಿ ನಾಗರಾಜ್ ಕರವೇ ಜಿಲ್ಲಾಧ್ಯಕ್ಷ ತೆಗೂರು ಜಗದೀಶ್, ಯೋಗ ಗುರುಗಳು ವೈದ್ಯರು, ಮಾಲಾಗಿರಿರಾಜ್, ಸನ್ನಿಧಿ ಇತರರಾರು ಇದ್ದರು.
ಪ್ರೇಮ ಶ್ರೀನಿವಾಸ್ ರವರನ್ನು ಕನ್ನಡ ಸೇವೆ ಗುರುತಿಸಿ ಪುರಸ್ಕಾರಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/navachaithanya-old-age-home/