*ಪಕ್ಷದ ಕಚೇರಿ ಉದ್ಘಾಟನೆ*
1 min read
*ಪಕ್ಷದ ಕಚೇರಿ ಉದ್ಘಾಟನೆ*
ಇಂದು (22.12.21) ರಂದು ಮೂಡಿಗೆರೆ ನಗರದಲ್ಲಿ ಜೆಡಿಎಸ್ ಪಕ್ಷದ ನೂತನ ಕಚೇರಿಯನ್ನು ಜಿಲ್ಲಾ ಅಧ್ಯಕ್ಷರಾದ ರಂಜನ್ ಅಜಿತ್ ರವರು, ಮಾಜಿ ಸಚಿವರಾದ ಬಿ. ಬಿ. ನಿಂಗಯ್ಯನವರು, ಕ್ಷೇತ್ರ ಸಮಿತಿ ಅಧ್ಯಕ್ಷರಾದ ಡಿ. ಜೆ. ಸುರೇಶ್ ರವರು, ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಎಂ. ಎಸ್. ಬಾಲಕೃಷ್ಣಗೌ ರವರು ನೂರಾರು ಕಾರ್ಯಕರ್ತರುಗಳ ಸಮ್ಮುಖದಲ್ಲಿ ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿದರು.
ಪಕ್ಷ ಸಂಘಟನೆ, ಮುಂಬರುವ ಚುನಾವಣೆಯಳ ಬಗ್ಗೆ ಪಕ್ಷ ಕೈಗೊಂಡಿರುವ ತಯಾರಿ ಬಗ್ಗೆ ಬಿ.ಬಿ. ನಿಂಗಯ್ಯರವರು, ಜಿಲ್ಲಾ ಅಧ್ಯಕ್ಷರಾದ ರಂಜನ್ ಅಜಿತ್ ರವರು, ಎಂ. ಎಸ್. ಬಾಲಕೃಷ್ಣಗೌಡ್ರು, ಡಿ. ಜೆ. ಸುರೇಶ್, ಶಾಕೀರ್ ಹುಸೇನ್, ಶ್ರೀಮತಿ ಜ್ಯೋತಿ ವಿಠಲ್, ಚಂದ್ರೆಗೌಡ್ರು ಗಬ್ಬಳ್ಳಿ, ಮಹಮದ್ ಶಬ್ಬೀರ್ ಬೇಗ್, ಲಕ್ಷ್ಮಣ್ ಹುಣಸೆಮಕ್ಕಿ, ಶ್ರೀಮತಿ ಸುಧಾ ಮಂಜುನಾಥ್ ಇತರರು ಮಾತನಾಡಿದರು.
ಇದೆ ಸಂಧರ್ಭದಲ್ಲಿ ಪಕ್ಷದ ನೂರಾರು ಮುಖಂಡರುಗಳು, ನೂರಾರು ಕಾರ್ಯಕರ್ತರುಗಳು, ಪಕ್ಷದ ಅಭಿಮಾನಿಗಳು ಹಾಜರಿದ್ದು, ಎಲ್ಲರೂ ಶುಭ ಕೋರಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.