*ಪುಂಡರನ್ನು ಗಡಿ ಪಾರು ಮಾಡಿ*
1 min read
https://youtu.be/RRt5kdrOfOI*ಪುಂಡರನ್ನು ಗಡಿ ಪಾರು ಮಾಡಿ*
ದಿನಾಂಕ 22-12-2021ನೇ ಬುಧವಾರ ಬೆಳಗಾವಿಯಲ್ಲಿ ಎಂ. ಇ. ಎಸ್ ಪುಂಡರು ಕನ್ನಡ ಭಾವುಟ ಸುಟ್ಟು ಹಾಕಿ ಅವಮಾನ ಮಾಡಿದ್ದಾರೆ ಹಾಗೂ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಧ್ವಂಸ ಮಾಡಿ ವಿಕೃತಿಯನ್ನು ಮೆರೆದಿದ್ದಾರೆ. ಇದರಿಂದ ಕನ್ನಡಿಗರಿಗೆ ಅಪಮಾನ ವಾಗಿರುತ್ತದೆ ಆದುದರಿಂದ ತಾವು ಮಾನ್ಯ ತಹಸಿಲ್ದಾರ್ ರವರು ದಯಮಾಡಿ ಎಂ. ಇ. ಎಸ್ ಪುಂಡರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಕನ್ನಡಿಗರಿಗೆ ನ್ಯಾಯ ಕೊಡಿಸಬೇಕು ಎಂದು ಈ ಪ್ರತಿಭಟನೆ ಆಗ್ರಹಿಸುತ್ತಿದ್ದೇವೆ
ಪ್ರತಿಭಟನೆಯಲ್ಲಿ ಅಧ್ಯಕ್ಷರಾದ ಶ್ಯಾಮಾಚಾರ್ , ಕನ್ನಡ ರಾಜು, ಅಣ್ಣಪ್ಪ, ಗೋಪಾಲ,ಅರವಿಂದ ಸ್ಥಳೀಯರಿದ್ದರು
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.