*ಹಿಮಾಲಯ ವುಡ್ ಬ್ಯಾಡ್ಜ್ *ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಡಿಗೆರೆ
1 min read
*ಹಿಮಾಲಯ ವುಡ್ ಬ್ಯಾಡ್ಜ್ *ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಡಿಗೆರೆ ಸ್ಥಳೀಯ ಸಂಸ್ಥೆಯ ಖಜಾಂಚಿಯವರಾದ ಶ್ರೀ ಚೇತನ್ ಎಚ್.ಸಿ ಶಿಕ್ಷಕರು ಬೆಥನಿ ಶಾಲೆ ಮೂಡಿಗೆರೆ. ಇವರು ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.ದಿನಾಂಕ 14/12/2021 ರಿಂದ 20/12/2021 ರ ವರೆಗೆ ದೊಡ್ಡಬಳ್ಳಾಪುರದಲ್ಲಿ ನಡೆದ ತರಬೇತಿಯಲ್ಲಿ ಪ್ರಸಕ್ತ ವರ್ಷ ಈ ತರಬೇತಿ ಪಡೆದ ಜಿಲ್ಲೆಯ ಏಕೈಕ ಹಿಮಾಲಯ ವೃಕ್ಷಮಣಿಧಾರಿಯಾಗಿದ್ದಾರೆ.ಮೂಡಿಗೆರೆಯ ಕೊರತೆಯನ್ನು ನೀಗಿಸಿದ ಇವರಿಗೆ ಮೂಡಿಗೆರೆ ಜನತೆ ಅಭಿನಂದನೆ ಸಲ್ಲಿಸಿದ್ದಾರೆ. ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.