*ಸಹಾಯ ಹಸ್ತ*
1 min read
*ಸಹಾಯ ಹಸ್ತ*
14/12/2021ಮೂಡಿಗೆರೆ
ಬಿಳಗುಳ. ಇಂದಿರಾನಗರದ ಸಾರ್ವಜನಿಕ ಕುಡಿಯುವ ನೀರಿನ ಬಾವಿಯ ವಿದ್ಯುತ್ ಪಂಪ್ ಕೆಲವು ದಿನಗಳಿಂದ ಹಾಳಾಗಿದ್ದು ನೀರಿನ ಸಮಸ್ಯೆ ಎದುರಾಗಿದ್ದು ಈ ದಿನ ಸಮಾಜಸೇವಕರಾದ ಅಬ್ದುಲ್ ರಹ್ಮಾನ್ MK ಬಿಳಗುಳ ಮತ್ತು ಹೆಸಗಲ್ ಗ್ರಾಮ ಪಂಚಾಯಿತಿ ಸದಸ್ಯರಾದ ಅರವಿಂದ,ಹೆಸಗಲ್ ಗ್ರಾಮ ಪಂಚಾಯಿತಿ ಸದಸ್ಯರಾದ ಕಲೀಮುಲ್ಲ. ವಾಟರ್ ಮ್ಯಾನ್ ಮಣಿ ಹಾಗೂ ಆಶಿಕ್ ಬಿಳಗುಳ. ಹಾರಿಸ್ ಬಿಳಗುಳ. ಹಸೈನಾರ್ ಮತ್ತು ಗ್ರಾಮಸ್ಥರು ಇವರುಗಳು ವಿದ್ಯುತ್ ಪಂಪ್ ಸರಿಪಡಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.