लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಶ್ರದ್ದಾಂಜಲಿ ಸಭೆ*

1 min read
Featured Video Play Icon

https://youtu.be/UIGCSLwG_Lk

*ಶ್ರದ್ದಾಂಜಲಿ ಸಭೆ*

ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು. ಜೆಸಿಐ.ಲಯನ್ಸ್.ರೋಟರಿ.
ಬೆಳೆಗಾರರ ಸಂಘ.
ಅವಿನ್ ಸ್ವರ ಸಂಗಮ.
ಬಾಲ್ ಬ್ಯಾಡ್ಮಿಂಟನ್ ಕ್ಲಬ್ .
ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ )ಗೋಣಿಬೀಡು.
ತಾಲೂಕು ಕನ್ನಡ ರಕ್ಷಣಾ ವೇದಿಕೆ.
ಹಾಗು ತಾಲೂಕಿನ ಎಲ್ಲ ಸಂಘ ಸಂಸ್ಥೆಗಳ ಸಹಯೋಗದ ವತಿಯಿಂದ

ಬರಹಗಾರ್ತಿ ಶ್ರೀಮತಿ ರಾಜೇಶ್ವರಿತೇಜಸ್ವಿಯವರಿಗೆ ಮೂಡಿಗೆರೆ ಜೇಸಿ ಭವನದಲ್ಲಿ ಶ್ರದ್ದಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ರಾದ ಮಗ್ಗಲಮಕ್ಕಿಗಣೇಶ್.
ಸಾಹಿತಿ ಹಳೆಕೋಟೆರಮೇಶ್.
ಜೇಸಿ ಅಧ್ಯಕ್ಷ ರಾದ ಕುನ್ನಹಳ್ಳಿಚಂದ್ರಶೇಕರ್.
ಜೇಸಿ ನಿಯೋಜಿತ ಅಧ್ಯಕ್ಷೆ.ವಿದ್ಯಾರಾಜು.
ಲಯನ್ ಸಂಸ್ಥೆಯ ಬಿದರಹಳ್ಳಿ ಜಯರಾಂ.
ರೋಟರಿ ಕಾರ್ಯದರ್ಶಿ. ಪ್ರಸಾದ್.ಹೆಚ್.ಎನ್.
ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ.
ಗೌಡಹಳ್ಳಿಪ್ರಸನ್ನ.
ಅವಿನ್ ಸ್ವರ ಸಂಗಮದ ಸಿದ್ದಿಕ್.
ಕನ್ನಡ ರಕ್ಷಣ ವೇದಿಕೆಯ ಹೊರಟ್ಟಿರಘು.
ವಾಣಿಸತೀಶ್.
ಸುಂದರಬಂಗೆರ.
ಹಮೀದ್ ಸಬ್ಬೆನಹಳ್ಳಿ ಮತ್ತು ಸಾರ್ವಜನಿಕರು ಬಾಗವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಯೋಜಿತ ಅಧ್ಯಕ್ಷರಾದ ಶಾಂತಕುಮಾರ್ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author