*ಶ್ರದ್ದಾಂಜಲಿ*
1 min read
*ಶ್ರದ್ದಾಂಜಲಿ*
ಶ್ರೀಮತಿ ರಾಜೇಶ್ವರಿ ತೇಜಸ್ವಿ ಯವರಿಗೆ ಕಳಸಾ ತಾಲೂಕಿನ ಕನ್ನಡಸಾಹಿತ್ಯ ಪರಿಷತ್ತಿನಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಯಿತು.
ಸಭೆಯಲ್ಲಿ ಮೂಡಿಗೆರೆ ತಾಲ್ಲೂಕಿನ ಸಾಹಿತ್ಯ ಸಮ್ಮೇಳನಾಧ್ಯಕ್ಷ .ರಾ.ರಾಧಾಕೃಷ್ಣ,
ಶಾಸನ ತಜ್ಞ ಶ್ರೀಪಾಂಡುರಂಗ, ಕಳಸ ಹೋಬಳಿಯ ನಿಕಟಪೂರ್ವ ಅಧ್ಯಕ್ಷ ಶ್ರೀನರೇಂದ್ರ ಕಲ್ಲಾನೆ, ಕುಮಾರಿ ಮಮ್ತಾಜ್ ಬೇಗಂ ಶ್ರೀರವೀಂದ್ರಭಟ್ ಮತ್ತಿತರರು ಪಾಲ್ಗೊಂಡಿದ್ದರು. ಕಳಸಾ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಶ್ರೀಸತೀಷಶ್ಚಂದ್ರರ ಅಧ್ಯಕ್ಷ_ ತೆಯಲ್ಲಿ ಸಭೆಯ ನಡೆಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.