*ಸ್ವಚ್ಚತಾ ಕಾರ್ಯಕ್ರಮ*
1 min read
*ಸ್ವಚ್ಚತಾ ಕಾರ್ಯಕ್ರಮ*
ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಚಿಕ್ಕಮಗಳೂರು ತಾಲೂಕಿನ ಚಂದ್ರ ದ್ರೋಣ ಪರ್ವತದ ಸಮಗ್ರ ಸ್ವಚ್ಛತೆ ಕಾರ್ಯಕ್ರಮ ವನ್ನು ಕೈಮರದಿಂದ ಇನಾಂ ದತ್ತಾತ್ರೇಯ ಪೀಠ ಮಾರ್ಗವಾಗಿ ಮಾಣಿಕ್ಯಧಾರದ ವರೆಗೆ ದಿನಾಂಕ 11-12 -2021 ರಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಮಹಾತ್ಮ ಗಾಂಧಿ ಎಜುಕೇಶನ್ ಚಿಕ್ಕಮಗಳೂರು ಈವರಿಂದ ಆಯೋಜಿಸಲಾಗಿತ್ತು .
ಈ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ತಾಲೂಕಿನ , ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ರೇಂಜರ್ಸ್ ಸೇರಿ ಒಟ್ಟು 75 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,
ವರದಿ.
ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.