*ಪರಿ ನಿರ್ವಾಣ ದಿನಾಚರಣೆ*
1 min read
*ಪರಿ ನಿರ್ವಾಣ ದಿನಾಚರಣೆ*
ಬಹುಜನ ಸಮಾಜ ಪಕ್ಷ , ಮೂಡಿಗೆರೆ ತಾಲ್ಲೂಕ್ , ದಿನಾಂಕ 06/12/2021ನೇ ಸೋಮವಾರ ಬೆಳಗ್ಗೆ 09/30ಕ್ಕೆ ಸರಿಯಾಗಿ ಬಾಬಾಸಾಹೇಬ್ ಡಾ. ಬಿ. ಆರ್.ಅಂಬೇಡ್ಕರ್ ರವರ ಪರಿನಿರ್ವಾಣ ಕಾರ್ಯಕ್ರಮವನ್ನು BSP ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀಮಾನ್ ಝಕೀರ್ ಹುಸೇನ್ ಉದ್ಘಾಟಿಸಿ ಅಂಬೇಡ್ಕರ್ ಜೀವನ ಚರಿತ್ರೆ & ಹೋರಾಟ, ಹಕ್ಕು,ಸಮಾನತೆ, ಸಂವಿಧಾನದ ಕಾನೂನುಗಳ ಸುದೀರ್ಘವಾಗಿ ಮಾತನಾಡಿದರು,, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕವಳ್ಳಿ ರಮೇಶ್ ವಹಿಸಿದ್ದರು, ಸಭೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಯಾದ ಝಕೀರ್ ಆಲಿಕಾನ್,ಜಿಲ್ಲಾ ಮುಖಂಡರು ಗಳಾದ B M ಶಂಕರ್,ಹಾಂದಿ ಬಾಬಣ್ಣ, ಶ್ರೀಕಾಂತ್ ಹೊರಟ್ಟಿ,ಬಕ್ಕಿಮಂಜುನಾಥ್, ತಾಲ್ಲೂಕ್ ಮುಖಂಡರು ಗಳಾದ ಮಹೇಶ್,ಬಕ್ಕಿ ರವಿ, ಸಬ್ಬೀರ್ ಹುಸೈನ್, ಆರೀಫ್ ಜಾನ್ ಇನ್ನು ಮುಂತಾದವರು ಇದ್ದರು,& ಪಕ್ಷದ ಎಲ್ಲಾ ಹಂತದ ಪಕ್ಷದ ನಾಯಕರುಗಳು ಹಾಗೂ ಕಾರ್ಯಕರ್ತರಗಳು ಹಾಜರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್