ಬಂಟ್ವಾಳ ತಾಲೂಕಿನ ವೆಂಕಟರಮಣ ದೇವಸ್ಥಾನದಲ್ಲಿ ಜರುಗಿದ ಲಕ್ಷ ದೀಪಾಚರಣೆ ಮಹೋತ್ಸವ
1 min read
ಬಂಟ್ವಾಳ ತಾಲೂಕಿನ ವೆಂಕಟರಮಣ ದೇವಸ್ಥಾನದಲ್ಲಿ ಜರುಗಿದ ಲಕ್ಷ ದೀಪಾಚರಣೆ ಮಹೋತ್ಸವ
ಮಂಗಳೂರಿನ ಬಂಟ್ವಾಳ ತಾಲೂಕಿನಲ್ಲಿರುವ ವೆಂಕಟರಮಣ ದೇವಸ್ಥಾನದಲ್ಲಿ ಈ ಬಾರಿ ಕರೊನಾ ಇಲ್ಲದಿರುವ ಸಲುವಾಗಿ ಲಕ್ಷ ದೀಪ ಪೂಜಾ ಮಹೋತ್ಸವ ನಡೆಸಲಾಗಿತ್ತು..
ವಿಶೇಷವಾಗಿ ದೇವರ ರಥವನ್ನು ಹಣ್ಣು ಹಂಪಲು ಹಾಗೂ ತರಕಾರಿಗಳಿಂದ ಅಲಂಕಾರ ಹಾಗೂ ದೀಪಗಳಿಂದ ಇನ್ನಷ್ಟು ಸಿಂಗರಿಸಲಾಗಿತ್ತು…
ಈ ಕಾರ್ತಿಕ ಮಾಸದ ವಿಶೇಷ ಲಕ್ಷ ದೀಪದ ಪೂಜೆಗೆ ನೂರಾರು ಭಕ್ತಾದಿಗಳು ನೆರೆದಿದ್ದರು.
ವರದಿ: ಮಗ್ಗಲಮಕ್ಕಿ ಗಣೇಶ್
ಬ್ಯೂರೋ ನ್ಯೂಸ್