*ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ*
1 min read
*ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ*
ಮೂಡಿಗೆರೆ ತಾಲೂಕು. ದಾರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.
ದಾರದಹಳ್ಳಿ.
2020–21.ನೇ ಸಾಲಿನ ಮಹಾ ಸಭೆ.ತಾರಿಕು 13.11.2021.ರಂದು ದಾರದಹಳ್ಳಿಯಲ್ಲಿ ನಡೆಯಿತು.
ಸಭೆಯ ಅದ್ಯಕ್ಷತೆ ಯನ್ನು ಸಂಘದ ಅಧ್ಯಕ್ಷರಾದ ಹಾಲೂರು ರವಿ ವಹಿಸಿದ್ದರು.
ಸಾರ್ವಜನಿಕ ರಿಂದ ಬಂದ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಅದ್ಯಕ್ಷರು ಉತ್ತರಿಸಿದರು.ಕಳೆದ ಸಾಲಿನಲ್ಲಿ ಕೊಟ್ಟ ಎಲ್ಲಾ ಭರವಸೆಗಳನ್ನು ಇಡೇರಿಸಿರುವುದಾಗಿ ತಿಳಿಸಿದರು.
ಇಗ ಕೇಳಿರುವ ಎಲ್ಲಾ ಬೇಡಿಕೆಗಳನ್ನು ನೂರಕ್ಕೆ ನೂರು ಇಡೆರಿಸುವುದಾಗಿ ಭರವಸೆ ನೀಡಿದರು.
ಸಭೆಗೆ ಬಂದ ಎಲ್ಲಾ ಸದಸ್ಯರುಗಳಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು.
ಕಾರ್ಯಕ್ರಮದಲ್ಲಿ
ಉಪಾದ್ಯಕ್ಷರಾದ ಕೆ.ಎಂ.ಸಿದ್ದೇಶ್.
ನಿರ್ದೇಶಕರುಗಳಾದ
ಕೆ.ಜಿ.ರೇಖಾ.
ಡಿ.ಎಲ್.ಸಂದೀಪ್.
ಡಿ.ಎಂ.ಮುಕುಂದ.
ಕೆ.ಕೆ.ರವಿ.
ಕೆ.ಈ.ಅಣ್ಣಪ್ಪಗೌಡ.
ಕೆ.ಜಿ.ಕರುಣಕರಮೂರ್ತಿ.
ಪಿ.ಎರ್.ಸುಮಿತ್ರ.
ಸುಮಿತ್ರ.
ಹೆಚ್.ಎ.ಇಸ್ಮಾಯಿಲ್
.ಆನಂದ್ ಅಚಾರ್.
ಮೇಲ್ವಿಚಾರಕರಾದ
ನಿತಿನ್ ಪಟೆಲ್.
ಮುಖ್ಯ ಕಾರ್ಯ ನಿರ್ವಣಾದಿಕಾರಿ ಸಂಪತ್.ಡಿ.ಎಸ್.
ಮಾರಾಟ ಗುಮಾಸ್ತರಾದ ಆನಂದ್.ಎಂ.ಎಸ್.
ಲೆಕ್ಕಣಿಗರಾದ ಎನ್.ಅರ್.ಸ್ಮಿತ.
ಸಹಾಯಕರಾದ. ಕೆ.ಪಿ.ಅಶ್ವತ್.
ಪಿಗ್ಮಿ ಸಂಗ್ರಹಕರಾದ ಡಿ.ಎ.ರಾಮಚಂದ್ರ. ಉಪಸ್ತಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.