*ಪುಟಾಣಿ ಮಕ್ಕಳಲ್ಲಿ ಅರಳಿದ ಸಂತಸ*
1 min read
*ಪುಟಾಣಿ ಮಕ್ಕಳಲ್ಲಿ ಅರಳಿದ ಸಂತಸ*ಮೂಡಿಗೆರೆ ತಾಲೂಕ್ ಬಣಕಲ್ ಹೊಬಳಿಯ ಸಬ್ಲಿ. ಗ್ರಾಮದಲ್ಲಿ ಕಳೆದ ಒಂದೂವರೆ ವರ್ಷಗಳ ನಂತರ ಇಂದಿನಿಂದ ಸಬ್ಲಿ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ . ಮಾಜಿ ತಾ. ಪಂ. ಸದಸ್ಯರಾದ ಎಸ್.ಬಿ.ದೇವರಾಜ್ ಸಬ್ಲಿ, ಗ್ರಾ.ಪಂ.ಸದಸ್ಯೆ ಪ್ರಮೀಳ, ಅಂಗನವಾಡಿ ಕಾರ್ಯಕರ್ತೆ ಸುಬ್ಬಮ್ಮ, ಸಹಾಯಕಿ ಪ್ರೇಮ ಮುಂತಾದವರಿದ್ದು ಮಕ್ಕಳಿಗೆ ಹೂ ಕೊಟ್ಟು ಅಂಗನವಾಡಿಗೆ ಬರಮಾಡಿಕೊಂಡರು.ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್