*ಭಗವಂತ.ಶೇಕಬ್ಬ(ಕುನ್ಯಾಕ) (75)ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ*
1 min read
*ಭಗವಂತ.ಶೇಕಬ್ಬ(ಕುನ್ಯಾಕ) (75)ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ*
ಮೂಡಿಗೆರೆಯ ಅಕ್ಕ ಪಕ್ಕದ ಹಳ್ಳಿಯಿಂದ…ಬಂದಂತ ಜನರಿಗೆ…ಅದೆ ರೀತಿ.
ರಾಯಪ್ಪಗೌಡರ.ರೈಸ್.
ಮಿಲ್ ಗೆ ಬಂದಂತ ರೈತರ,
ಹಿಂದೆ.
ಸಾರಯಿ ಕಂಪನಿಯಲ್ಲಿ ಎಲ್ಲಿಂದಲೊ.ಹೊಟ್ಟೆಪಾಡಿಗೆ ದುಡಿಯಲು ಬಂದಂತ ಬಡ ಹುಡುಗರಿಗೆ ಅನ್ನ ನೀಡಿದಂತ…ಅನ್ನ ದಾತ..ಹಣ.ಇರಲಿ.ಇಲ್ಲದಿರಲಿ…ಕಾಲಿಹೊಟ್ಟೆಯಲ್ಲಿ ಯಾರನ್ನೂ ಕಳಿಸಿಲ್ಲ…
ತುಂಬ ಜನ ಮುಂದೆ ಊಟ ಮಾಡಿ..ಹಿಂದಿನ ಬಾಗಿಲಿನಿಂದ ಹೋಗೂತ್ತಿದ್ದುದ್ದಂತ ತುಂಬಾ ಜನ ಇದ್ದರು..ಅದರು ಯಾರಿಗೂ ಒಂದು ಮಾತು ಬೈಯುತ್ತಿರಲ್ಲಿಲ್ಲ…
ದೇವತ.ಮನುಷ್ಯ…
ತುಂಬಾ ಜನರ ಬಾಯಿಯಿಂದ..ಹೋಟೇಲ್.ಮೇಜೀಸ್ಟಿಕ್….ಬದಲು
ಹೋಟೇಲ್..ಧರ್ಮಸ್ಥಳ ಅಂತ ಕರೆಯುತ್ತಿದ್ದರು…ಕೆಲವರಿಂದ ಕೆಲವು ಊರುಗಳಿಗೆ ಹೆಸರು,
ಈ ಹ್ಯಾಂಡ್ ಪೊಸ್ಟಿಗೆ ಹೆಸರು ತಂದದ್ದರಲ್ಲಿ ಕುನ್ಯಾಕ ಹೊಟೇಲ್ ಕೂಡ ಒಂದು. ಹ್ಯಾಂಡ್ ಪೋಸ್ಟ್ ನಲ್ಲಿನ ಹಳೆಯ ಹೋಟೆಲ್ನಲ್ಲಿ ಇದು ಪ್ರಥಮ. ಭತ್ತ ಮಿಲ್ ಮಾಡಿಸಲು ಗಾಡಿ ಹೊಡಕೊಂಡು ಬರುತ್ತಿದ್ದ ಸಮಯ, ಮಿಲ್ ಆಗುವುದು ತಡವಾದರೆ ಕಟ್ಟಿದ ಎತ್ತುಗಳಿಗೇನೋ ಬಿಳುಲ್ಲು ತಂದಿರುತ್ತಿದ್ದರು.ಆದರೆ ರೈತನ ಹೊಟ್ಟೆ ತುಂಬಿಸುತ್ತಿದ್ದುದ್ದು ಈ ಕುನ್ಯಾಕ(ಮೆಜೆಸ್ಟಿಕ್ ಹೊಟೇಲ್) .ದುಡ್ಡು ಇರಲಿ ಇಲ್ಲದಿರಲಿ ಅನ್ನ ಅಂತೂ ಹಾಕುತ್ತಿದ್ದ ಕುನ್ಯಾಕ ನಿಜವಾದ ರೈತ ಬಂದು. ಸಾಲ ಮಾಡಿ ಹೊಟೇಲ್ ನಡೆಸಿದರೂ ಕೂಡ ಹಸಿದವರನ್ನು ಹಿಂದೆ ಕಳಿಸದ ಇವರು 40.ವರ್ಷದ ಹಿಂದೆ ಮೂಡಿಗೆರೆ ತಾಲೂಕಿನ ಕೂವೆ ಎಂಬ ಊರಿಗೆ ಬಂದು ದಿನಸಿ ಅಂಗಡಿ ಮಾಡಿ ನಂತರ ಮರದ ವ್ಯಾಪಾರ ಶುರು ಮಾಡಿದರು.
ಇವರ ಸ್ವಂತ ಊರು ಬಂಟ್ವಾಳ ತಾಲೂಕಿನ ನರಿಂಗಾಣ ಗ್ರಾಮದ ಬರಿದಹಿತ್ಲು ಇವರ ಮನೆ.
ಮೃತರು ಎರಡು ಗಂಡು.ಹಾಗು ಎರಡು ಹೆಣ್ಣು ಮಕ್ಕಳನ್ನು,ಮೊಮ್ಮಕ್ಕಳನ್ನು,ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಬಾರದ ಊರಿಗೆ ಪ್ರಯಾಣಿಸಿದ ಇವರ ಆತ್ಮಕ್ಕೆ ಶಾಂತಿ ಸಿಗಲಿ..
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.