ಮುನವಳ್ಳಿಯಲ್ಲಿ ನಡೆದ ಪ್ರೋ ಮ್ಯಾಟ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಗೌರವದ ಸನ್ಮಾನ
1 min read
ನಿನ್ನೆ ಮುನವಳ್ಳಿಯಲ್ಲಿ ನಡೆದ ಜ್ಯೂನಿಯರ ಕ್ರೀಡಾ ಹಾಗೂ ಸಾಂಸ್ಕೃತಿಕ ಕಲಾ ಬಳಗ ಇವರ ಪ್ರಾಯೋಜಕತ್ವದಲ್ಲಿ ಶ್ರೀ ಯುವಶಕ್ತಿ ಯೂಥ್ ಅಸೋಶಿಯೇಷನ ಇವರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಮುನವಳ್ಳಿ ಪಟ್ಟಣದಲ್ಲಿ ಪ್ರೋ ಮ್ಯಾಟ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಗೌರವದ ಸನ್ಮಾನ ಸ್ವೀಕರಿಸಿ ಮಾತನಾಡಲಾಯಿತು.
ಈ ಸಂದರ್ಭದಲ್ಲಿ ಸವದತ್ತಿ ತಾಲೂಕಿನ ಕಾಂಗ್ರೆಸ್ ಮುಖಂಡರಾದ ಶ್ರೀ ಪಂಚನಗೌಡ ದ್ಯಾಮನಗೌಡರ Dr. ರವಿ ಹನಸಿ, ಅಂಬರೀಶ್ ಯಲಿಗಾರ ಇನ್ನಿತರರು ಭಾಗವಹಿಸಿದರು
#parashuramg