*ಅಪಘಾತ. ಬೈಕ್ ಸವಾರ ಸಾವು*
1 min read
*ಅಪಘಾತ. ಬೈಕ್ ಸವಾರ ಸಾವು*
ಮೂಡಿಗೆರೆ.
ದಿನಾಂಕ:24/09/2021ನೇ ಶುಕ್ರವಾರ ಸುಮಾರು 1 ಗಂಟೆ ಸಮಯದಲ್ಲಿ ಗೋಣಿಬೀಡು ಸೇತುವೆ ಬಳಿ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಬೈಕ್ ಸವಾರ ಬಿಳಗುಳದ ಸುಭಾಷ್ ನಗರ ನಿವಾಸಿಯಾದ ದಿನೇಶ್ ಎಂಬುವವರು ಸಾವನ್ನಪ್ಪಿದ್ದಾರೆ.
ಕಾರಿನ ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಬರಹ ಕೃಪೆ.
ಅಸೈನಾರ್ ಬಿಳಗುಳ
ಕಾಫಿನಾಡು ಸಮಾಜ ಸೇವಕರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.