.**ನಿಧನ**….ಕೆಸವಳಲಿನ ಗೀತಮ್ಮರಾಮೇಗೌಡ ಇನ್ನಿಲ್ಲ.
1 min read
……*ನಿಧನ*….
ಮೂಡಿಗೆರೆ ತಾಲೂಕ್.
ದಾರದಹಳ್ಳಿ ಗ್ರಾಮ.
ಕೆಸವಳಲಿನ ಗೀತಮ್ಮರಾಮೇಗೌಡ ಇನ್ನಿಲ್ಲ.
ಇಂದು ಸಂಜೆ.7.50.ಕ್ಕೆ ನಿಧನರಾದರು
ಅವರಿಗೆ 68.ವರ್ಷ ವಯಸಾಗಿತ್ತು.
ಕೆಸವಳಲು ದಯಾನಂದ ಮತ್ತು ಸುಂದರೇಶ್ ರವರ ತಾಯಿ.
ಮೃತರು ಮಗಳು.ಇಬ್ಬರು ಗಂಡು ಮಕ್ಕಳನ್ನು ಹಾಗು ಮೊಮ್ಮಕ್ಕಳನ್ನು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆ 24.09.2021.ರ ಶುಕ್ರವಾರ ಮದ್ಯಾನ್ಹ. 3.00.ಗಂಟೆಗೆ ಕೆಸವಳಲಿನಲ್ಲಿ ನಡೆಯಲಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/