*ಹೊಯ್ಸಳ ಹೆಲ್ತ್ ಕೇರ್ ಉದ್ಗಾಟನೆ*
1 min read
*ಹೊಯ್ಸಳ ಹೆಲ್ತ್ ಕೇರ್ ಉದ್ಗಾಟನೆ*
(16-09-2021) ಮೂಡಿಗೆರೆಯ ಮೆಗಲಪೇಟೆ ಯಲ್ಲಿ ಡಾ: ಅರ್ಪಿತಾ ಸಿಂಹ ರವರು ನೂತನವಾಗಿ ( ಹೊಯ್ಸಳ ಹೆಲ್ತ್ ಕೇರ್ ) ಕ್ಲಿನಿಕ್ ಉದ್ಘಾಟಿಸಿದರು.
ಈ ಸಮಾರಂಭದಲ್ಲಿ ಮಾಜಿ ಸಚಿವರಾದ ಬಿ. ಬಿ. ನಿಂಗಯ್ಯ ರವರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರು ತೇಜಸ್ವಿ ಸೂರ್ಯ ರವರು. ಮೈಸೂರು ಲೋಕಸಭಾ ಕ್ಷೇತ್ರದ ಸಂಸದರು ಪ್ರತಾಪ್ ಸಿಂಹ ರವರು. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಡಾ: ಎಂ.ಮೋಹನ್ ಆಳ್ವ ರವರು. ಜನರಲ್ ಸರ್ಜನ್, ಮೂಡಿಗೆರೆ ಡಾ: ಸಿ.ಎಸ್. ಅನಂತಪದ್ಮನಾಭ ರವರು. ಪಟ್ಟಣ ಪಂಚಾಯಿತಿ ಅಧ್ಯಕ್ಷರು ಜೆ. ಬಿ. ಧರ್ಮಪಾಲ್ ರವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು . ಬೆಳಗ್ಗೆ 10.30 ಆಂ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.