*ಸೇವೆಗಾಗಿ ಅಭಿನಂದನೆ*
1 min read
*ಸೇವೆಗಾಗಿ ಅಭಿನಂದನೆ*
ಸಾರ್ವಜನಿಕ ಶ್ರೀ ಮಹಾಗಣಪತಿ ಸೇವಾ ಸಮಿತಿ (ರಿ) ಅಡ್ಯಂತಾಯ ರಂಗಮಂದಿರ, ಮೂಡಿಗೆರೆ
ಸೇವೆಯೆಂಬ ಯಜ್ಞದಲ್ಲಿ ಸೌದೆಯಂತೆ ಉರಿದು, ಕೋವಿಡ್-19 ವಾರಿಯರ್ಸ್ ಅಗಿ ಸಮಾಜ ಮುಖಿ ಅಭಿಯಾನದಲ್ಲಿ ಪಾಲ್ಗೊಂಡು ಮೂಡಿಗೆರೆ ತಾಲ್ಲೂಕಿನ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ನೀಡಿದ ತಮ್ಮ ಸೇವೆಯನ್ನು ಪರಿಗಣಸಿ ಸಾರ್ವಜನಿಕ ಶ್ರೀ ಮಹಾಗಣಪತಿ ಸೇವಾ ಸಮಿತಿ, ಮೂಡಿಗೆರೆ ಇವರ ವತಿಯಿಂದ ದಿನಾಂಕ 13/09/2021 ರಂದು ಮೂಡಿಗೆರೆ ಪೊಲೀಸ್ ಠಾಣಾ ಠಾಣಾ ಅಧಿಕಾರಿಗಳಾದ ಜಿ. ಎ. ರವಿ ಮತ್ತು ಸಿಬ್ಬಂದಿವರ್ಗದವರಿಗೂ ಹಾಗೂ ಕಾಫಿ ನಾಡು ಸಮಾಜ ಸೇವಕರಾದ ಅಸೈನಾರ್ ಬಿಳಗುಳ, ಮತ್ತು ಸಮಾಜ ಸಕ್ರಿಯ ಸೇವೆ ಸಮಿತಿಯ ಅಧ್ಯಕ್ಷರು ಫಿಶ್ ಮೋನು ಮತ್ತು ಕಾರ್ಯಾಧ್ಯಕ್ಷರಾದ ಎಂ.ಕೆ ಅಬ್ದುಲ್ ರೆಹಮಾನ್, ಸುಲೈಮಾನ್ ಉಪಾಧ್ಯಕ್ಷರು ಹಾಗೂ ಸದ್ಯಸರುಗಳು
ಬಶೀರ್ ಛತ್ರಮೈದಾನ, ಆಶಿಕ್ ಬೀಜಳ್ಳಿ,
ಆಟೋ ಅಣ್ಣು ,
ಆರೀಫ್, ಅಶ್ರಫ್ ಇವರುಗಳನ್ನು ಸನ್ಮಾನಪೂರ್ವಕವಾಗಿ ಪುರಸ್ಕರಿಸಲಾಯಿತು.
ಇ ಸಂದರ್ಭದಲ್ಲಿ ಮಹಾಗಣಪತಿ ಸೇವಾ ಸಮಿತಿಯ ಅಧ್ಯಕ್ಷರು,
ಪಟ್ಟಣ ಪಂಚಾಯತಿ ಅಧ್ಯಕ್ಷರು ಆದ ದರ್ಮಪಾಲ್ .ಜನ್ನಾಪುರ ರಘು.ಹ್ಯಾರಗುಡ್ಡೆ ಸಂದರ್ಷ.
ಹಳ್ಳಿಬೈಲ್ ಗೀರಿಶ್.
ಕನ್ನೆಹಳ್ಳಿಭರತ್.ಕಣಚೂರುಆನಂದ್ ಇತರೆ ಸದಸ್ಯರುಗಳು, ಸಾರ್ವಜನಿಕರು ಹಾಜರಿದ್ದರು.
ಕೊಟ್ಟಿಗೆಹಾರಸಂಜಯ್ ನಿರೂಪಣೆ ಮಾಡಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.