*ಗುತ್ತಿಯ ಗಜನಿಗೆ ಪಟ್ಟಣದಲ್ಲಿ ಅಂಬಾರಿ*
1 min read
*ಗುತ್ತಿಯ ಗಜನಿಗೆ ಪಟ್ಟಣದಲ್ಲಿ ಅಂಬಾರಿ*
ಮೂಡಿಗೆರೆ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರನ್ನಾಗಿ ಶ್ರೀ ಧರ್ಮಪಾಲ್ ರವರನ್ನು ಅಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಉಪಸಭಾಪತಿಗಳಾದ ಎಂ.ಕೆ. ಪ್ರಾಣೇಶ್ ಮತ್ತು ಶಾಸಕರಾದ ಕುಮಾರಸ್ವಾಮಿ ಮತ್ತು ಮಾಜಿ ಅದ್ಯಕ್ಷರಾದ ಪುಟ್ಟಣ್ಣ ಮತ್ತು ಬಿಜೆಪಿ ಮುಖಂಡರಾದ ಜನ್ನಾಪುರ ರಘು. ಪಟ್ಟಣ ಪಂಚಾಯತಿ ಸದಸ್ಯರು ಮತ್ತು ಬೆಂಬಲಿಗರು ಉಪಸ್ಥಿತರಿದ್ದರು.
ಅದ್ಯಕ್ಷರಾಗಿ ಮಾತನಾಡಿದ ದರ್ಮಪಾಲ್ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವೆ ಎಂದು ತಿಳಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/navachaithanya-old-age-home/