**ವಾಲ್ಮಿಕಿ ಜಯಂತಿ** ವಾಲ್ಮೀಕಿ ಭವನದಲ್ಲಿ ನಡೆಯಿತು
1 min read
*ವಾಲ್ಮಿಕಿ ಜಯಂತಿ* ಮೂಡಿಗೆರೆ ತಾಲೂಕಿನ. ನಿಡುವಾಳೆ ಗ್ರಾಮ ಪಂಚಾಯಿತಿಯ ಗ್ರಾಮಸಭೆಯು ನಿಡುವಾಳೆಯ ವಾಲ್ಮೀಕಿ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಶೃತಿ ಪ್ರಭಾಕರ್ ಮಾತನಾಡಿ ಗ್ರಾಮದ ಅಭಿವೃದ್ದಿಗೆ ಸಾರ್ವಜನಿಕರ ಸಹಕಾರ ಮುಖ್ಯ ವೆಂದು ತಿಳಿಸಿದರು ಉಪಾಧ್ಯಕ್ಷರಾದ ನವೀನ್ ಹಾವಳಿ, ಸದಸ್ಯರಾದ ಶ್ರೀಮತಿ ಗುಲಾಭಿ, ಅರುಣ್, ಸಚಿನ್, ಲಕ್ಷ್ಮೀ , ಅಭಿವೃದ್ದಿ ಅಧಿಕಾರಿ ಚಂದ್ರಾವತಿ, ಗ್ರಾಮ ಲೆಕ್ಕಾಧಿಕಾರಿ ಮಹೇಶ್ ಅರಕ್ಷಕ ಸಿಬ್ಬಂಧಿಗಳು , ಶಿಶು ಕಲ್ಯಾಣ ಅಧಿಕಾರಿ, ನೂಡಲ್ ಆಧಿಕಾರಿ , ಅರಣ್ಯ ಇಲಾಖೆ ಸಿಬ್ಬಂಧಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತಿತರರು ಭಾಗವಹಿಸಿದ್ದರು . ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕುಂದು ಕೊರತೆಗಳ ಚರ್ಚೆ ನಡೆಯಿತು.ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.