…ನಿಧನ.,…ಕೊಲ್ಲಿಬೈಲ್ ನಾಗರತ್ನ ಇನ್ನಿಲ್ಲ.
1 min read
…….ನಿಧನ.,…….
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ,
ಕೊಲ್ಲಿಬೈಲ್ ನಾಗರತ್ನ ಇನ್ನಿಲ್ಲ.
ಅವರಿಗೆ 62.ವರ್ಷ ವಯಸ್ಸಾಗಿತ್ತು.ಶನಿವಾರ ಸಂಜೆ.5.45.ಕ್ಕೆ ನಿಧನ ಹೊಂದಿದರು.
ಕೊಲ್ಲಿಬೈಲ್ ಕೆ.ಹೆಚ್.ವೆಂಕಟೇಶರವರ ದರ್ಮಪತ್ನಿಯಾದ ನಾಗರತ್ನ ರವರು ಪತಿ.
ಒಬ್ಬರು ಮಗಳು.ಇಬ್ಬರು ಗಂಡು ಮಕ್ಕಳು ಹಾಗೂ ಮೊಮ್ಮಗಳು ಮತ್ತು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಜನಾನುರಾಗಿಯಾಗಿದ್ದ ಇವರು
ಹಾಲಿ ಮೂಡಿಗೆರೆ ಎ.ಪಿ.ಎಂ.ಸಿ ಸದಸ್ಯರಾಗಿದ್ದರು.
ಇ ಹಿಂದೆ ಹೆಸಗಲ್ ಗ್ರಾಮ ಪಂಚಾಯತಿ ಸದಸ್ಯರಾಗಿ.
ಹಳೇಮೂಡಿಗೆರೆ ಕೃಷಿ ಪತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಅವರ ಅಂತಿಮ ಸಂಸ್ಕಾರ ಭಾನುವಾರ ಮದ್ಯಾನ್ಹ 1.00.ಗಂಟೆಗೆ ಮೃತರ ಸ್ವ ಗ್ರಾಮದಲ್ಲಿ ನಡೆಯಲಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.