*ದಲಿತರ ಭೂಮಿ ಸ್ಮಾಶಾಣಕ್ಕೆ* #avintvcom
1 min read
https://youtu.be/1Y7JjtktO7k
*ದಲಿತರ ಭೂಮಿ ಸ್ಮಾಶಾಣಕ್ಕೆ*
ಪ್ರತಿಭಟನೆಯ ತೀವ್ರತೆಗೆ ಬೆಚ್ಚಿ ಬಿದ್ದ ತಾಲ್ಲೂಕು ಆಡಳಿತ….ಕೊನೆಗೂ ಪ್ರತಿಭಟನೆಯನ್ನು ಹಿಂಪಡೆಯುವಂತೆ ಸ್ತಳಿಯ ಶಾಸಕರ ಯತ್ನ.
ಮೂಡಿಗೆರೆ ತಾಲೂಕಿನ,
ಹಳೇಕೋಟೆ ಗ್ರಾಮದ ಸರ್ವೇ ನಂಬರ್ 288ರಲ್ಲಿಮುಗ್ರಹಳ್ಳಿ ವಾಸಿಯಾದ ಮಂಜುನಾಥ ಬಿನ್ ಸೋಮಯ ರವರು ಸುಮಾರು 15ವರ್ಷ ದಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನಿಗೆ ಇತ್ತೀಚೆಗೆ ಕೆಲವು ರಾಜಕೀಯ ವ್ಯಕ್ತಿಗಳ ಕುಮ್ಮಕ್ಕುನಿಂದ ಅ ಜಾಗವನ್ನು ಸ್ಮಶಾನ ವಾಗಿ ಮಂಜೂರು ಮಾಡಿರುವ ಬಗ್ಗೆ ನೊಂದ ಕುಟುಂಬ ಮೂಡಿಗೆರೆ ತಹಸೀಲ್ದಾರ್ ಕಚೇರಿಯ ಮುಂದೆ ಧರಣಿ ನಡೆಸುತಿರುವುದು.
ಶಾಸಕರ ಭರವಸೆಗೆ ಹಿಂಪಡೆದ ದರಣಿ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್