*ಕಾಡಾನೆ ದಾಳಿ ನಾಲ್ವರಿಗೆ ಗಾಯ*
1 min read
*ಕಾಡಾನೆ ದಾಳಿ ನಾಲ್ವರಿಗೆ ಗಾಯ*
ಚಿಕ್ಕಮಗಳೂರು :
ಕಾಡಾನೆ ದಾಳಿಗೆ ನಾಲ್ವರಿಗೆ ಸಂಪೂರ್ಣ ಗಾಯ ಓಮಿನಿ ವ್ಯಾನ್ ಪಲ್ಟಿ ಮಾಡಿದ ಒಂಟಿ ಸಲಗ
ಕುಂದೂರು – ಸಾರಗೋಡು ರಸ್ತೆಯಲ್ಲಿ ಕಾಡಾನೆ ದಾಳಿ
ವಾಹನ ಎಳೆದಾಡಿ ಪುಡಿ ಮಾಡಿದ ಒಂಟಿ ಸಲಗ
ಚಿಕ್ಕಮಗಳೂರು ಜೋಳ್ ದಾಳ್ ಮೂಲದವರು
ಶೃಂಗೇರಿ- ಹೊರನಾಡು ದೇವಸ್ಥಾನ ಕ್ಕೆ ಹೋಗುತ್ತಿದ್ದ ವೇಳೆ ನಡೆದ ಘಟನೆ
ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ರವಾನೆ
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರ್ ವ್ಯಾಪ್ತಿಗೆ ಸೇರಿದ ಕುಂದೂರು – ಸಾರಗೋಡು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.