ಅಧಿಕೃತ ಬಸವರಾಜ್ ಬೊಮ್ಮಾಯಿ ಸಿಎಂ ಎಂದು ಯಡಿಯೂರಪ್ಪ ನಿಂದಲೇ ಘೋಷಣೆ ಆಗಿದೆ#avintvcom
1 min read
ಈಗ ಅಧಿಕೃತ ಬಸವರಾಜ್ ಬೊಮ್ಮಾಯಿ ಸಿಎಂ ಎಂದು ಯಡಿಯೂರಪ್ಪ ನಿಂದಲೇ ಘೋಷಣೆ ಆಗಿದೆ
ಮುಂದಿನ ಸಿಎಂ ಬಸವರಾಜ್ ಬೊಮ್ಮಾಯಿ ದಿನ ಮುಖ್ಯಮಂತ್ರಿಯೆಂದು ಘೋಷಣೆಯಾಗುವ ಸಾಧ್ಯತೆಯಿದೆ?
ನಾಳೆ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ
ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ?
ಸಿಎಂ ಸ್ಥಾನಕ್ಕೆ ಬೊಮ್ಮ ಹೆಸರು ಫೈನಲ್?
ಶಾಸಕಾಂಗ ಸಭೆಯಲ್ಲಿ ಬೊಮ್ಮ ಹೆಸರು ಘೋಷಣೆಯಾಗುವ ಸಾಧ್ಯತೆ
ಕೋರ್ ಕಮಿಟಿ ಸಭೆಯಲ್ಲಿ ಸರ್ವಾನುಮತದಿಂದ ಬೊಮ್ಮಯ್ಯ ಅವರ ಆಯ್ಕೆ ಖಚಿತ?
ಬೊಮ್ಮಯ್ಯ ಬಂಪರ್ ಹೊಡೆಯುವ ಕೆ ಮಂತ್ರಿಗಳು
ಸಾಧ್ಯತೆ?
ಮುಖ್ಯಮಂತ್ರಿಗಳು ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ನಂತರ ಅಭಿವೃದ್ಧಿ ಎಲ್ಲಾ ತಾಲೂಕಿನಲ್ಲಿ ಎಲ್ಲಾ ಇಲ್ಲದಂತ ಬಡವರಿಗೆ ಸ್ಪಂದಿಸುವ ಮುಖ್ಯಮಂತ್ರಿಯಾಗಬೇಕು ಎಲ್ಲರಿಗೂ ಹೊಂದಿಸುವ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮೆಲ್ಲರ ಆಸೆ
ಬೊಮ್ಮಾಯಿ ಅಧಿಕೃತ ಘೋಷಣೆಯಾಗುವ ಸಾಧ್ಯತ
ಮುಂದಿನ ಕರ್ನಾಟಕದ ಮುಖ್ಯಮಂತ್ರಿ? ಅಭಿವೃದ್ಧಿಯ ಮುಖ್ಯಮಂತ್ರಿ ಬರ್ತಾರ ಪ್ರತಿಯೊಂದು ತಾಲೂಕಿಗೆ ಸ್ಪಂದಿಸುವ ಮುಖ್ಯಮಂತ್ರಿ ಬರ್ತಾರೆ? ಬಡವರಿಗೆ ಸ್ಪಂದಿಸುವ ಮುಖ್ಯಮಂತ್ರಿ ಬರ್ತಾರೆ?
ಮುಂದಿನ ಕರ್ನಾಟಕ ಮುಖ್ಯಮಂತ್ರಿ ಹೇಗಿರಬೇಕು ಎಂದರೆ ಪ್ರತಿಯೊಂದು ತಾಲೂಕ ಪ್ರತಿಯೊಂದು ಜಿಲ್ಲೆಗೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸುವ ಮುಖ್ಯಮಂತ್ರಿ ನಮಗೆ ಬೇಕು ಎಂದು ನಮ್ಮ ಅನಿಸಿಕೆ
ಬಡವರಿಗೆ ಮತ್ತು ಎಲ್ಲರಿಗೂ ಸ್ಪಂದಿಸುವ ಮುಖ್ಯಮಂತ್ರಿಯಾಗಬೇಕು ಶೀಘ್ರದಲ್ಲಿ ಸಮಸ್ಯೆ ಬಗೆಹರಿಯಬೇಕು ಕರ್ನಾಟಕದಾದ್ಯಂತ ಅಭಿವೃದ್ಧಿ ಗಳಾಗಬೇಕು ಜಿಲ್ಲೆಯಲ್ಲಿ ತಾಲೂಕಿನಲ್ಲಿ ಅಭಿವೃದ್ಧಿ ಆಗಬೇಕು ಸಮಸ್ಯೆ ಬಗೆಹರಿಯದ ಸಮಸ್ಯೆ ಬಗೆಹರಿಸಬೇಕು
ಬಹಳ ದಿನಗಳಿಂದ ಬೇಡಿಕೆ ಇದ್ದ ತಾಲೂಕಿನಲ್ಲಿ ಮತ್ತು ಜಿಲ್ಲೆಯಲ್ಲಿ ಅನುದಾನ ಬಿಡುಗಡೆ ಆಗಬೇಕು
ಮುಂದಿನ ಮುಖ್ಯಮಂತ್ರಿಗಳು ಕೆಲವೊಂದು ಜಿಲ್ಲೆಗಳ ಹೆಸರುಗಳು ತಾಲೂಕಿನ ಸಮಸ್ಯೆಗಳು ಬಗೆಹರಿಯಬೇಕು ಕೆರೆ ಅಭಿವೃದ್ಧಿಯಾಗಬೇಕು ರೈಲ್ವೆ ಅಭಿವೃದ್ಧಿ ಟ್ರಾಫಿಕ್ ಅಭಿವೃದ್ಧಿ ಚರಂಡಿಗಳ ಮೂಲಭೂತ ಸೌಕರ್ಯಗಳು ಅಭಿವೃದ್ಧಿ ರೈತರ ಪರ ಅಭಿವೃದ್ಧಿ
ಎಷ್ಟೇ ಕಷ್ಟ ಬಂದರೂ ಎಷ್ಟೇ ತೊಂದರೆಗಳು ಆದರೂ ಸ್ಪಂದಿಸುವ ಮುಖ್ಯಮಂತ್ರಿ ಬೇಕು ಎನ್ನುವುದೇ ನಮ್ಮೆಲ್ಲರ ಆಸೆ ನಮ್ಮೆಲ್ಲರ ಅನಿಸಿಕೆ
ಮುಂದಿನ ಮುಖ್ಯಮಂತ್ರಿ ಪ್ರತಿಯೊಬ್ಬ ವ್ಯಕ್ತಿಯನ್ನು ಬೆಳೆಸುವಂತಹ ಮುಖ್ಯಮಂತ್ರಿ ಬೇಕು
ಮುಖ್ಯಮಂತ್ರಿ ಎಲ್ಲರನ್ನೂ ಸಹಮತ ಮತ್ತು ಎಲ್ಲರನ್ನೂ ಒಗ್ಗೂಡಿಸಿಕೊಂಡು ಎಲ್ಲರ ಜನಮೆಚ್ಚುಗೆ ಪಾತ್ರರಾಗುವ ಮುಖ್ಯಮಂತ್ರಿ ಬರಬೇಕು ಎನ್ನುವುದೇ ನಮ್ಮೆಲ್ಲರ ಆಸೆ
ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಗಳು ಇದನ್ನ ಎಲ್ಲವನ್ನು ನಾವು ಹೇಳಿದ ರೀತಿಯ ಅನಿಸಿಕೆ ಪ್ರಕಾರ ಇದರಲ್ಲಿ ಎನ್ನುವುದೇ ಮಾಧ್ಯಮಗಳ ಮುಖಾಂತರ ಹಾಗೂ ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ
ನಮ್ಮ ಅನಿಸಿಕೆ ಮತ್ತು ಸಾಮಾಜಿಕ ಜಾಲತಾಣದ ಮೂಲಕ ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ
ಮಹೇಶ್ ಮ್ ಶರ್ಮಾ
ಮಾಧ್ಯಮ ಹಾಗೂ ಪತ್ರಿಕಾ
ವಿಸ್ಮಯ ವಾಣಿ ಕನ್ನಡ ದಿನಪತ್ರಿಕೆ ರಾಜ್ಯ ವಿಶೇಷ ಮುಖ್ಯ ವರದಿಗಾರರು ಭಾರತ ವೈಭವ ದಿನಪತ್ರಿಕೆ ರಾಜ್ಯ ವಿಶೇಷ ವರದಿಗಾರರು
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು
ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಮಾಧ್ಯಮ ಘಟಕ ಕಾರ್ಯಾಧ್ಯಕ್ಷರು
ಕರ್ನಾಟಕ ಜನಸ್ಪಂದನ ಟೆಸ್ಟ್ ಮಾಧ್ಯಮ ರಾಜಪ್ರತಿನಿಧಿ
ಕರ್ನಾಟಕ ಬೀದಿ ಬೀದಿ ವ್ಯಾಪಾರ ಸಂಘಟನೆಯ ಒಕ್ಕೂಟ ದಿನಪತ್ರಿಕೆ ಹಾಗೂ ಮಾಧ್ಯಮ ವರದಿಗಾರರು
ಅಂಬೇಡ್ಕರ್ ಯುವ ಸೇನೆಯ ರಾಜ್ಯ ಮಾಧ್ಯಮ ಪ್ರತಿನಿಧಿ
ಹಸಿರು ಕರ್ನಾಟಕ ರೈತರ ಸಂಘ ಉತ್ತರ ಕರ್ನಾಟಕ ಮಾಧ್ಯಮ ಅಧ್ಯಕ್ಷರು
ವೀರಶೈವ ಲಿಂಗಾಯತ ಯುವ ವೇದಿಕೆಯ ಸದಸ್ಯರು
ಕರ್ನಾಟಕ ಮಾನವ ಸಂರಕ್ಷಣೆ ಹಾಗೂ ಪ್ರಜಾ ಸೇವಾ ಸಮಿತಿ ಮಾಧ್ಯಮ ಅಧ್ಯಕ್ಷರು
ಶ್ರೀ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಿಷನ್ ರಿಪೇರಿ
http://nisargacare.com/career/