AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಅನಾಹುತಕ್ಕೆ ಅವಕಾಶವನ್ನು ಮಾಡಿಕೊಡದಂತೆ ಮನವರಿಕೆ ಮಾಡುತಿದ್ದ ಸಮಾಜ ಸೇವಕ ಬಣಕಲ್ ಅರೀಫ಼್. ಸಾಥ್ ನೀಡಿದ ಅವಿನ್ ಟಿವಿ*#avintvcom

1 min read

*ಮುತ್ತಿಕ್ಕುತಿದ್ದ ಮುಂಗಾರು ಮಳೆ ಅಪ್ಪಿ ಕೊಂಡಿದೆ*

*ಅನಾಹುತಕ್ಕೆ ಅವಕಾಶವನ್ನು ಮಾಡಿಕೊಡದಂತೆ ಮನವರಿಕೆ ಮಾಡುತಿದ್ದ ಸಮಾಜ ಸೇವಕ ಬಣಕಲ್ ಅರೀಫ಼್. ಸಾಥ್ ನೀಡಿದ ಅವಿನ್ ಟಿವಿ*

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ ಚಾರ್ಮಡಿಯಲ್ಲಿ ನಯನ ಮನೋಹರ ದೃಶ್ಯ ಕಂಡು ಬಂದಿದೆ.
ಪ್ರಾವಾಸಿಗರು ತಾಳ್ಮೆ ಕಳೆದುಕೊಂಡು ನೀರಿಗೆ ಇಳಿಯುವ ಸಾಹಸ ಮಾಡಬೇಡಿ.
ಸೌಂದರ್ಯ ನೋಡಿ ಸಂತೋಷ ಪಡಬೇಕೆ ಹೊರತು ಆಸೆ ಪಡಬಾರದು.
ಶಿರಾಡಿ ಘಾಟ್ ಬಂದ್ ಅಗಿದ್ದರಿಂದ ವಾಹನಗಳ ಸಂಖ್ಯೆ ಜಾಸ್ತಿಯಾಗಿತ್ತು.
ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಉತ್ತಮ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.

**ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್**

Career | job

Navachaitanya Old Age Home

About Author