**ಸಹಾಯ ಹಸ್ತ ನಯನಮೋಟಮ್ಮ**#avintvcom
1 min read
**ಸಹಾಯ ಹಸ್ತ
ನಯನಮೋಟಮ್ಮ**
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನಲ್ಲಿ,
ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರುಗಳಿಗೆ ನಯನಮೊಟಮ್ಮ.
ರಾಷ್ಟ್ರೀಯ ಮಾದ್ಯಮ ಸಂಚಾಲಕರು.
ಬಾರತಿಯ ರಾಷ್ಟ್ರೀಯ ಕಾಂಗ್ರೆಸ್.
ಮೂಡಿಗೆರೆ.
ಇವರು ಆಹಾರದ ಕಿಟ್ಟನ್ನು ವಿತರಿಸಿದರು.
20.ಶಿಕ್ಷಕರು ಇ ಪ್ರಯೊಜನ ಪಡೆದುಕೊಂಡು ಅಭಿನಂದನೆ ಸಲ್ಲಿಸಿದ್ದಾರೆ.
ವಿತರಣಾ ಸಂದರ್ಭದಲ್ಲಿ,
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಅನಂತ್.ಎಂ.ಎಸ್.
ಪಟ್ಟಣ ಪಂಚಾಯತಿ ಸದಸ್ಯ ರಮೇಶ್ ಹೊಸಕೆರೆ.
ಕಾಂಗ್ರೆಸ್ ತಾಲೂಕ್ ಕಾರ್ಯದರ್ಶಿ.
ಸಂಪತ್ ಬಿಳಗೊಳ.
ತಾ:ಜಾನಪದ ಪರಿಷತ್ತಿನ ಅಧ್ಯಕ್ಷ ಬಕ್ಕಿಮಂಜು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಳೀಯ ಸ್ಥಂಸೆಯ ಅಧ್ಯಕ್ಷ,
ಮಗ್ಗಲಮಕ್ಕಿಗಣೇಶ್.
ಕಾರ್ಯದರ್ಶಿ. ಜಯಪಾಲ್.
ಖಜಾಂಚಿ. ಪೂರ್ಣೆಶ್.
ಸ್ಕೌಟ್ಸ್ ಮತ್ತು ಗೈಡ್ಸ್ ನ ಇತರೆ ಪದಾದಿಕಾರಿಗಳು ಶಿಕ್ಷಕರು ಬಾಗವಹಿಸಿದ್ದರು.
ಮುಂದಿನ ದಿನಗಳಲ್ಲಿ ಕಷ್ಟ ದಲ್ಲಿರುವ ವ್ಯಕ್ತಿಗಳಿಗೆ ನಯನ ಮೊಟಮ್ಮ ಸ್ಪಂದಿಸಲಿ ಎಂಬುದೆ ನಮ್ಮ ಆಶಯವಾಗಿದೆ.
ಇಗಾಗಲೆ ಮೂಡಿಗೆರೆ ಕ್ಷೇತ್ರದಲ್ಲಿ ಕೊರೊನ ಪೀಡಿತರಿಗೆ 500.ಕ್ಕೂ ಹೆಚ್ಚು ಕಿಟ್ಟುಗಳನ್ನು ವಿತರಿಸಿದ್ದರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಮೂಡಿಗೆರೆ.