ಮೂಡಿಗೆರೆ *ಕಾಣೆಯಾಗಿದ್ದ ಸೀತಮ್ಮ ಶವವಾಗಿ ಪತ್ತೆ*#avintvcom
1 min read
*ಕಾಣೆಯಾಗಿದ್ದ ಸೀತಮ್ಮ ಶವವಾಗಿ ಪತ್ತೆ*
ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮ ಪಂಚಾಯಿತಿಯ ಕೋಳೂರು ಸೀತಮ್ಮ ದನಗಳಿಗೆ ಹುಲ್ಲು ತರಲು ಹೇಮಾವತಿ ನದಿ ತೀರಕ್ಕೆ 11.07.2021.ರಂದು ಹೋಗಿದ್ದರು.ಸಂಜೆಯಾದರು ಮನೆಗೆ ಬಾರದಿದ್ದಾಗ ಬಣಕಲ್ ಪೊಲಿಸ್ ಠಾಣೆಗೆ ದೂರು ನೀಡಲಾಗಿತ್ತು.
ಇಂದು ಶವವಾಗಿ ಹಳೆಕೋಟೆಯ ಬಳಿ ಹೇಮಾವತಿ ನದಿಯಲ್ಲಿ ಪತ್ತೆಯಾಗಿದ್ದಾರೆ.
55. ವರ್ಷ ಪ್ರಾಯದ ಈ ಮೃತದೇಹವನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊಣು ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಸಮಾಜ ಸೇವಕರಾದ ಅಸೇನಾರ್ ಬಿಳುಗುಳ ಮತ್ತು ಮೂಡಿಗೆರೆ ಪೊಲೀಸ್ ಸಿಬಂದಿ ವರ್ಗದ ವರು ಸೇರಿ ನೀರಿನಿಂದ ಮೇಲಿಕ್ಕೆ ಎತ್ತಿದ್ದಾರೆ.
ನಂತರ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಯಲ್ಲಿ ಪೊಷ್ಟ್ ಮಾಟಂ ಮಾಡಿ ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/