ಮಳೆರಾಯನಿಗಾಗಿ ಊರಿನವರ ಪಾದಯಾತ್ರೆಯ ಕಾರ್ಯಕ್ರಮ..#avintvcom
1 min read
ಮಳೆರಾಯನಿಗಾಗಿ ಊರಿನವರ ಪಾದಯಾತ್ರೆಯ ಕಾರ್ಯಕ್ರಮ..
.
ಹೌದು ಈ ಸಂಘಟನೆ ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಶಿಲಾರಕೊಟ್ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಮಹಮದ್ ಸೈಯದ್ ಅಲಿ ಮಾಶಿದ್ ನಿಂದ ಯಾನಗುಂದಿಯ ಮೌಲಾಲಿ ದರ್ಗದವರೆಗೆ ಪಾದಯಾತ್ರೆ ಮಾಡಿ ಅಲ್ಲಿನ ಪವಿತ್ರ ಗುಂಡಂ ನಿಂದ ನೀರು ತುಂಬಿಸಿಕೊಂಡು ಮತ್ತೆ ಆ ನೀರು ಮಶಿದಿಗೆ ತರುತ್ತಾರೆ..
.
ಮಳೆ ಇಲ್ಲದೆ ರೈತರಿಗೆ ತುಂಬಾ ತೊಂದರೆ ಆಗಿದ್ದು..
ಈ ವಿಷಯ ದೃಷ್ಟಿಯಲ್ಲಿ ಇಟ್ಕೊಂಡು ಇಲ್ಲಿನ ದೇವರು ಎಂದು ಪೂಜಿಸುವ ಸೈಯದ್ ಅಲಿ ಅವರ ನಂಬಿಕೆಯ ಮೇರೆಗೆ ಮಳೆರಾಯನಿಗಾಗಿ ಊರಿನವರು ಈ ಕಾರ್ಯಕ್ರಮ ಕೈಗೆತ್ತಿಕೊಂಡರು..
.
ಈತರ ಮಾಡಿದರೆ ಮಳೆರಾಯನ ಮನಸಿಗೆ ನೆಮ್ಮದಿ ಆಗಿ ಮಳೆ ಬರುವುದು ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ…
.
ಈಗಲಾದರೂ ಆ ದೇವರು ಕೃಪೆ ತೋರಿಸಲಿ ಎಂದು ಪ್ರಾರ್ಥಿಸೋಣ..
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.
http://nisargacare.com/career/