ವೆಂಕಟಪ್ಪ K ಸುಗ್ಗಾಲ್ ಅವರು ಇಂದು ಜರ್ನಲಿಸ್ಟ್ ಎಂಬ ಹೆಸರಿನ ಮೇಲೆ ವೆಬ್ series opening ಮಾಡಲಾಯಿತು#avintvcom
1 min readಸೇಡಂ ತಾಲೂಕಿನ ಸಿಲಾರಕೊಟ್ ಗ್ರಾಮಕ್ಕೇ ಸೇರಿದ ವೆಂಕಟಪ್ಪ K ಸುಗ್ಗಾಲ್ ಅವರು ಇಂದು ಜರ್ನಲಿಸ್ಟ್ ಎಂಬ ಹೆಸರಿನ ಮೇಲೆ ವೆಬ್ series opening ಮಾಡಲಾಯಿತು…
.
ಈ ಚಿತ್ರಕಥೆಯು ಜರ್ನಲಿಸ್ಟ್ ಗೆ ಸಂಬಂಧಿಸಿದ ಕಥೆಯಾಗಿದ್ದು ಒಳ್ಳೆ ಚಿತ್ರಕಥೆ ಹೊಂದಿರುತ್ತದೆ..
.
ಒಬ್ಬ ಸಾಮಾನ್ಯ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಕಥೆಯಗಿದ್ದು ಈ ಕಥೆಯು ವಿಶೇಷ ಪಾತ್ರಗಳನ್ನು ಹೊಂದಿರುತ್ತದೆ….
.
ಈ ಚಿತ್ರಕ್ಕೆ ಮುಖ್ಯ ಪಾತ್ರದಲ್ಲಿ ಸಾಯಿಲು ಅಂಗಡಿ ರಾಯಚೂರು, ರಹ್ಮಾನ್ ಚಿಟ್ಲಪಲ್ಲಿ, ಮತ್ತು ಜರ್ನಲಿಸ್ಟ್ ಪಾತ್ರದಲ್ಲಿ ರವೀಂದ್ರ ಕೊತ್ತುರು, ಹಾಗೂ ಸ್ಪೂರ್ತಿ ಮನು ಮತ್ತಿತರು ಇದ್ದರೆ..
.
ಈ ಚಿತ್ರಕ್ಕೆ ನಿರ್ದೇಶಕ ಮತ್ತು ನಿರ್ಮಾಪರಾಗಿ ವೆಂಕಟಪ್ಪ K ಸುಗ್ಗಾಲ್ ಅವರ ನಿರ್ದೇಶನದಲ್ಲಿ ಮೂಡಿ ಬರುವ ಚಿತ್ರ ಆಗಿರುತ್ತದೆ.. ವೆಂಕಟಪ್ಪ K ಸುಗ್ಗಾಲ್ ಅವರ ನಿರ್ದೇಶನದ ಆರನೇ ಚಿತ್ರವಾಗಿರುತ್ತದೆ.
ಈ ಚಿತ್ರಕ್ಕೆ ಸಿಲಾರಕೊಟ ಗ್ರಾಮಪಂಚಾಯತ್ ಸದಸ್ಯರಾದ ಭೀಮರೆಡ್ಡಿ ಅವರು ಮೂಹರ್ತದ ಕಾರ್ಯಕ್ರಮ ಮಾಡಿರುತ್ತಾರೆ.
.
ಈ ಚಿತ್ರವು ತೆಲಂಗಾಣ ಮತ್ತು ಸೇಡಂ ಅಕ್ಕಪಕ್ಕದ ಗ್ರಾಮಗಳಲ್ಲಿ ಮೂಡಿ ಬರುತ್ತದೆ..
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ