*ಹುಟ್ಟಿದ ಊರನ್ನು ನೆನಪಿಸಿಕೊಂಡ ಹಳ್ಳಿ ಹುಡುಗ ಪ್ರಶಾಂತ್*#avintvcom
1 min read
*ಹುಟ್ಟಿದ ಊರನ್ನು ನೆನಪಿಸಿಕೊಂಡ ಹಳ್ಳಿ ಹುಡುಗ ಪ್ರಶಾಂತ್*
*ಎಸ್.ಎಸ್.ಎಲ್.ಸಿ.ಪರಿಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ.1400.ವಿದ್ಯಾರ್ಥಿಗಳಿಗೆ ಉಚಿತವಾಗಿ ಗುತ್ತಿಹಳ್ಳಿ ಪ್ರಶಾಂತ್ N95.ಮಾಸ್ಕ್.5.ಲೀಟರ್ ಸ್ಯಾನಿಟೈಸರ್ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ
ಬಿ ಇ ಒ.
ಹೇಮಂತರಾಜ್.ಅರ್.
ಸ್ಕೌಟ್ ಅಂಡ್ ಗೈಡ್ ನ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಗ್ಗಲಮಕ್ಕಿಗಣೇಶ್.
ಕಾರ್ಯದರ್ಶಿ ಜಯಪಾಲ್.
ಪ್ರಭು.ಶಿವನಂಜೆಗೌಡ.
ಜಿಲ್ಲಾ ಸಂಯೊಜಕ ನವೀನ್.
ಬಕ್ಕಿಮಂಜು.
ದೀಪಕ್ ದೊಡ್ಡಯ್ಯ.
ಗೌಡಳ್ಳಿಪ್ರಸನ್ನ.
ಹಳ್ಳಿ ಸುಬ್ಬೆಗೌಡ.
ಹಳ್ಳಿವಿಶ್ವನಾಥ.
ತಾಲೂಕಿನ ಪದಾದಿಕಾರಿಗಳು ಬಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್