ಇತ್ತಿಚಿಗೆ ನಿಧನರಾದ ದಿವಂಗತ ಸಿದ್ದಯ್ಯ. ಎಂ.ಎಸ್.ಅವರಿಗೆ ..ನುಡಿನಮನ…,#avintvcom
1 min read
…….ನುಡಿನಮನ…,
ಇತ್ತಿಚಿಗೆ ನಿಧನರಾದ
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ ಮಗ್ಗಲಮಕ್ಕಿ ದಿವಂಗತ ಸಿದ್ದಯ್ಯ. ಎಂ.ಎಸ್.ಅವರಿಗೆ ಅವರ ಹುಟ್ಟೂರಾದ ಮಗ್ಗಲಮಕ್ಕಿ ಸಮುದಾಯ ಭವನದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ
ಸಹೋದರಿ ಹಾಗೂ ಮಾಜಿ ಸಚಿವೆ ಶ್ರಿಮತಿ ಮೋಟಮ್ಮ.
ಸಮಕಾಲೀನರಾದ
ಲಕ್ಷ್ಮಣಗೌಡ.ಎಂ.
ತಾಲೊಕ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಗ್ಗಲಮಕ್ಕಿಗಣೇಶ್.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಗೋಪಾಲಗೌಡ.
ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ.
ಬಿಜೆಪಿಯ ಜಿಲ್ಲಾ ಉಪಾದ್ಯಕ್ಷರಾದ ದೀಪಕ್ ದೊಡ್ಡಯ್ಯ.
ರಾಜ್ಯ ಕಾಂಗ್ರೆಸ್ ಎಸ್ ಸಿ ಮಹಿಳಾ ಅಧ್ಯಕ್ಷರಾದ ನಯನಮೋಟಮ್ಮ.
ಜಯಕುಮಾರ್.ಎಂ.ಈ.
ಎಂ.ಕೆ.ರವಿ.
ಕಿರಗುಂದ ರಾಮಯ್ಯ.
ಉದುಸೆ ಮಂಜಯ್ಯ.
ಊರಿನ ಮುಖಂಡರು
ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್