AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾಂಗ್ರೆಸ್ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ಬೆಲೆ ಏರಿಕೆ ವಿರುದ್ಧ …ಪ್ರತಿಭಟನೆ..#avintvcom

1 min read
Featured Video Play Icon

…….ಪ್ರತಿಭಟನೆ…….

ಮಾನ್ಯರೆ.
ದಿನಾಂಕ 09.07.2021 ರ ಶುಕ್ರವಾರ ಮದ್ಯಾಹ್ನ ಗಂಟೆ 2.30ಕ್ಕೆ
ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿ, ಹಾಗೂ ಪೆಟ್ರೋಲ್, ಡೀಸೆಲ್, ಅಡಿಗೆ ಅನಿಲ, ಹಾಗೂ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ವಿರುದ್ಧ ಮೂಡಿಗೆರೆ ಹ್ಯಾಂಡ್ ಪೋಸ್ಟ್ ಸರ್ಕಲ್ ನಿಂದ ಸೈಕಲ್ ಜಾಥಾ ನೆಡೆಸಲಿದೆ.
ಈ ಪ್ರತಿಭಟನೆ ಯಲ್ಲಿ ರಾಜ್ಯ ಕೆಪಿಸಿಸಿ, ಕಾರ್ಯಧ್ಯಕ್ಷ ರು ಶ್ರೀ.ದೃವನಾರಾಯಣ್ ರವರು
ಶ್ರೀ.ಜವರೇಗೌಡ್ರು ಮಾಜಿ ರಾಜ್ಯಸಭಾ ಸದಸ್ಯರು, ಶ್ರೀಮತಿ ಮೋಟಮ್ಮ ಮಾಜಿ ಸಚಿವರು.
ಬಿ ಎಲ್ ಶಂಕರ್ ಮಾಜಿ ಸಭಾಪತಿಗಳು ,
ಟಿ ಡಿ ರಾಜೇಗೌಡ ಶಾಸಕರು ಶೃಂಗೇರಿ ವಿಧಾನಸಭಾ ಕ್ಷೇತ್ರ ,
ಜಿಲ್ಲಾ ಅಧ್ಯಕ್ಷರು ಕೆ. ಪಿ ಅಂಶಮಂತ್ ಹಚ್.ಜಿ. ಸುರೇಂದ್ರ, ಬ್ಲಾಕ್ ಅಧ್ಯಕ್ಷರು.
ನಯನ ಮೋಟಮ್ಮ ರಾಜ್ಯಮಹಿಳಾ ಎಸ್ ಸಿ ಘಟಕದ ಅಧ್ಯಕ್ಷರು , ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು. ಹೋಬಳಿ ಅಧ್ಯಕ್ಷರು, ಯುವಕಾಂಗ್ರೇಸ್, ಮಹಿಳಾ ಕಾಂಗ್ರೆಸ್, ಅಲ್ಪ ಸಂಖ್ಯಾತಾ ಘಟಕ, ಇತರ ಹಿಂದುಳಿದ ವರ್ಗ ಘಟಕ, SC, ST, ಘಟಕ ದ ಅಧ್ಯಕ್ಷರು, ಪಟ್ಟಣ ಪಂಚಾಯತ್,ಸದಸ್ಯರು ಗ್ರಾಮ ಪಂಚಾಯತ್,ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಾಗೂ ಘಟಕ ಬೂತ್ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಅಭಿಮಾನಿ ಗಳು ಭಾಗವಹಿಸಬೇಕಾಗಿ ಕೋರಿದೆ ವಂದನೆಗಳೊಂದಿಗೆ
ಸಂಪತ್ ಕುಮಾರ್. ಹಚ್. ಆರ್.ಪ್ರಧಾನಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್ ಮೂಡಿಗೆರೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author